Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕ್ಯಾಪ್ಟನ್ ಕುರ್ಚಿಗೆ ಕಂಟಕ: ಟೀಂ ಇಂಡಿಯಾಗೆ ಹೊಸ ಟಿ20 ನಾಯಕ? ‘ಸೂರ್ಯ ಯುಗ’ ಅಂತ್ಯವಾಗುತ್ತಾ?

    Source: HOSADIGANTHA

    04 Jun 2026, 09:43 AM
    2 days ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಭವಿಷ್ಯದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಇತ್ತೀಚಿನ ಕಳಪೆ ಪ್ರದರ್ಶನ ಮತ್ತು ಫಾರ್ಮ್ ಕುಸಿತದ ನಡುವೆ ಟೀಂ ಇಂಡಿಯಾ ಟಿ20 ನಾಯಕತ್ವದಲ್ಲಿ ಬದಲಾವಣೆ ಸಾಧ್ಯತೆ ಇದೆ ಎಂಬ ವರದಿಗಳು ಗಮನ ಸೆಳೆಯುತ್ತಿವೆ. ಟಿ20 ನಾಯಕತ್ವದಲ್ಲಿ ಬದಲಾವಣೆಯ ಸುಳಿವು? ಕೆಲವು ಮಾಧ್ಯಮ ವರದಿಗಳ ಪ್ರಕಾರ, ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆ ಕುರಿತು ಚಿಂತನೆ ನಡೆಸುತ್ತಿದೆ […] The post ಕ್ಯಾಪ್ಟನ್ ಕುರ್ಚಿಗೆ ಕಂಟಕ: ಟೀಂ ಇಂಡಿಯಾಗೆ ಹೊಸ ಟಿ20 ನಾಯಕ? ‘ಸೂರ್ಯ ಯುಗ’ ಅಂತ್ಯವಾಗುತ್ತಾ? appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮಳೆಯ ಶುಭಾರಂಭ! ನಿನ್ನೆ ಹೇಗಿತ್ತು ವರ್ಷದಾರೆ! ವಿವರ ಓದಿ
    Next Article
    ಕಲ್ಲಂಗಡಿಗಾಗಿ ಕಿತ್ತಾಟ, ಕಾರು ಲಾರಿ ಡಿಕ್ಕಿ, ಬಿಟ್ಟು ಹೋದ ಬ್ಯಾಗ್​ ಕೊಡಿಸಿದ 112 : ಶಿವಮೊಗ್ಗ ಕ್ವಿಕ್​ ನ್ಯೂಸ್

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment