Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ಹುದ್ದೆ ನನ್ನದಲ್ಲ, ಕಾರ್ಯಕರ್ತರದ್ದು’: 2028ರ ಗುರಿ ಇಟ್ಟುಕೊಂಡು ಸಾಗುವಂತೆ ಡಿಕೆಶಿ ಕರೆ

    Source: HOSADIGANTHA

    08 Jun 2026, 01:05 PM
    10 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಮುಂದಿನ ವಿಧಾನಸಭೆ ಚುನಾವಣೆಯತ್ತ ಗಮನ ಹರಿಸುವಂತೆ ಅವರು ಸಲಹೆ ನೀಡಿದ್ದಾರೆ. ಒಗ್ಗಟ್ಟೇ ಗೆಲುವಿನ ಮಂತ್ರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ, ಪಕ್ಷದೊಳಗಿನ ಹಳೆಯ ಮನಸ್ತಾಪ, ಭಿನ್ನಾಭಿಪ್ರಾಯ ಹಾಗೂ ವೈಯಕ್ತಿಕ ಅಸಮಾಧಾನಗಳನ್ನು ಹಿಂದೆ ಬಿಟ್ಟು ಎಲ್ಲರೂ ಒಂದೇ ಗುರಿಯೊಂದಿಗೆ ಸಾಗಬೇಕು ಎಂದರು. ಸಂಘಟನೆಯ […] The post ‘ಹುದ್ದೆ ನನ್ನದಲ್ಲ, ಕಾರ್ಯಕರ್ತರದ್ದು’: 2028ರ ಗುರಿ ಇಟ್ಟುಕೊಂಡು ಸಾಗುವಂತೆ ಡಿಕೆಶಿ ಕರೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    UPSC Static Quiz – Environment : 8 June 2026
    Next Article
    UPSC CURRENT AFFAIRS – 8 JUNE 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment