Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬರದ ಜೊತೆ ರಾಜ್ಯಕ್ಕೆ ಮತ್ತೊಂದು ಬರೆ! ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡಲು ಆದೇಶ

    Source: HOSADIGANTHA

    28 Jul 2026, 09:48 AM
    14 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಮಳೆಗಾಲವೇ ಅರ್ಧದಷ್ಟು ಮುಗಿದುಹೋದರೂ ಜನ ಹನಿಯನ್ನೂ ನೋಡಿಲ್ಲ. ಭೀಕರ ಬರದ ಭೀತಿ ಆವರಿಸಿದೆ. ಈ ಸಮಯದಲ್ಲಿ ಗಾಯದ ಮೇಲೆ ಬರೆಯಂತೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರವಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ಮಹತ್ವದ ಸೂಚನೆ ನೀಡಿದೆ. ನೀರು ಹಂಚಿಕೆ ವಿಚಾರವಾಗಿ ಸಾಧಕ ಬಾಧಕಗಳ ಚರ್ಚೆ ನಡೆದ ಬಳಿಕ ತಮಿಳುನಾಡಿಗೆ ನೀರು ಬಿಡಲು CWRC ಸೂಚನೆ ನೀಡಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ತಮಿಳುನಾಡಿಗೆ ನೀರು ಬಿಡಲು CWRC ಮಹತ್ವದ […] The post ಬರದ ಜೊತೆ ರಾಜ್ಯಕ್ಕೆ ಮತ್ತೊಂದು ಬರೆ! ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡಲು ಆದೇಶ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಾವೇರಿ ಬಿಕ್ಕಟ್ಟು ಶಮನಕ್ಕೆ ವೇದಿಕೆ ಸಜ್ಜು: ವಿಧಾನಸೌಧದಲ್ಲಿ ಡಿಕೆಶಿ-ವಿಜಯ್ ಐತಿಹಾಸಿಕ ಭೇಟಿ
    Next Article
    ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿಯ ವಿಡಿಯೋಗೆ ನಿರ್ಬಂಧ: ಕೇಂದ್ರದಿಂದ ಮೆಟಾಗೆ ಸಮನ್ಸ್‌

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment