Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾಫಿನಾಡಲ್ಲಿ ಹಿಂದೂ ಮಹಾಗಣಪತಿ ವೈಭವ: ವಿಘ್ನೇಶ್ವರನಿಗೆ 5 ಕೆಜಿ ತೂಕದ ಬೆಳ್ಳಿ ಕಿರೀಟ, ಆಯುಧಗಳ ಸಮರ್ಪಣೆ

    Source: HOSADIGANTHA

    14 Sep 2026, 10:16 PM
    1 day ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವವು ವೈಭವದೊಂದಿಗೆ ಆರಂಭಗೊಂಡಿದೆ. ಹಬ್ಬದ ಧಾರ್ಮಿಕ ಕಳೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ, ಕಾಫಿನಾಡಿನ ಭಕ್ತರೆಲ್ಲರೂ ಒಗೂಡಿ ಗಣೇಶನಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ಮೌಲ್ಯದ 5 ಕೆಜಿ ತೂಕದ ಬೆಳ್ಳಿಯ ಆಭರಣಗಳನ್ನು ಭಕ್ತಿಯ ಸಮರ್ಪಣೆ ಮಾಡಿದ್ದಾರೆ. ಈ ವಿಶೇಷ ಕಾಣಿಕೆಯಲ್ಲಿ 4 ಕೆಜಿ ತೂಕದ ಮನಮೋಹಕ ಬೆಳ್ಳಿಯ ಕಿರೀಟ ಹಾಗೂ 1 ಕೆಜಿ ತೂಕದ ಎರಡು ದಿವ್ಯ ಆಯುಧಗಳು ಒಳಗೊಂಡಿವೆ. ಶೃಂಗೇರಿ ಜಗದ್ಗುರುಗಳಿಂದ ವಿಶೇಷ […] The post ಕಾಫಿನಾಡಲ್ಲಿ ಹಿಂದೂ ಮಹಾಗಣಪತಿ ವೈಭವ: ವಿಘ್ನೇಶ್ವರನಿಗೆ 5 ಕೆಜಿ ತೂಕದ ಬೆಳ್ಳಿ ಕಿರೀಟ, ಆಯುಧಗಳ ಸಮರ್ಪಣೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕಲಬುರಗಿಯಲ್ಲಿ ಚೌತಿ ಸಡಗರ: ಐತಿಹಾಸಿಕ ಕೋಟೆ ಎದುರು ಕೇದಾರನಾಥ ಥೀಮ್‌ನ ಭವ್ಯ ಮಂದಿರದಲ್ಲಿ ಗಣೇಶನ ಪ್ರತಿಷ್ಠಾಪನೆ
    Next Article
    UPSC Insta–DART (Daily Aptitude and Reasoning Test) 14 September 2026

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment