Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಣ ಅಕ್ರಮ ವರ್ಗಾವಣೆ ಆರೋಪ: ಇಬ್ಬರು ಅಂಚೆ ಸಿಬ್ಬಂದಿ ಬಂಧಿಸಿದ CBI

    Source: just kannada

    09 Jul 2026, 06:34 AM
    13 hours ago

    ಮೈಸೂರು,ಜುಲೈ9,2026 (www.justkannada.in): ಗ್ರಾಹಕರಿಗೆ ಸೇರಿದ  1.3ಕೋಟಿ ರೂ  ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡ ಆರೋಪದ ಮೇಲೆ ಮೈಸೂರಿನ ಸರಗೂರು అంಚೆ ಕಚೇರಿಯ ಪೋಸ್ಟ್‌ಮ್ಯಾನ್ ಮತ್ತು ಅಂಚೆ ಸಹಾಯಕನನ್ನು ಸಿಬಿಐ ಬಂಧಿಸಿದೆ. ಅಂಚೆ ಸಹಾಯಕ ದೀಪಕ್ ಹಾಗೂ ಪೋಸ್ಟ್‌ಮ್ಯಾನ್ ಕಾರಯ್ಯ ಬಂಧಿತರು. ಆರೋಪಿಗಳ ವಿರುದ್ದ 44 ಗ್ರಾಹಕರಿಗೆ ಸೇರಿದ ಅಂಚೆ ಉಳಿತಾಯ ಖಾತೆಗಳ ಲಾಗಿನ್ ಮತ್ತು ಪಾಸ್‌ವರ್ಡ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಆರೋಪಿಗಳಿಬ್ಬರು, 1.3ಕೋಟಿ ರೂ ಮೊತ್ತವನ್ನು ತಮ್ಮ ವೈಯಕ್ತಿಕ ಮತ್ತು ಸಂಬಂಧಿಕರ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡ ಆರೋಪ  ಕೇಳಿ […] The post ಹಣ ಅಕ್ರಮ ವರ್ಗಾವಣೆ ಆರೋಪ: ಇಬ್ಬರು ಅಂಚೆ ಸಿಬ್ಬಂದಿ ಬಂಧಿಸಿದ CBI appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಜಿಲ್ಲಾ ಕೇಂದ್ರ ಗ್ರಂಥಾಲಯ, ಸರಸ್ವತಿಪುರಂ, ಮೈಸೂರು
    Next Article
    ವಯನಾಡಿನಲ್ಲಿ ಭೂಕುಸಿತ ದುರಂತ: ಮತ್ತೊಂದು ಶವ ಪತ್ತೆ: ಅವಶೇಷಗಳಡಿ ಹುದುಗಿದವರು ಇನ್ನೂ ನಾಪತ್ತೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment