Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ವಿದ್ಯಾರ್ಥಿಗಳಿಗೆ  ಶಿಸ್ತು, ಸಂಯಮ, ಸಮಯ ಪಾಲನೆ  ಅಗತ್ಯ – ಡಾ. ಕುಮಾರ 

    Source: Nudikarnataka

    25 Mar 2026, 03:19 PM
    7 hours ago

    ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆ ಬದುಕಿಗೆ ಅಗತ್ಯವಾಗಿದೆ. ಇಂಥ ಪ್ರವಾಸಗಳಿಂದ ಹೊಸತನ್ನು ಕಲಿಯುವ ಮೂಲಕ ಹೊಸ ಅನುಭವ ಪಡೆಯಬೇಕು. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು. ಮಂಡ್ಯ ನಗರದ ಹೊರವಲಯದ ರಿಪಬ್ಲಿಕ್ ಎಜುಕೇಷನ್ ಟ್ರಸ್ಟ್ನಿಂದ ೪ನೇ ಬಾರಿಗೆ ಜಪಾನ್‌ನಲ್ಲಿ ನಡೆಯುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆ ಬದುಕಿಗೆ ಅಗತ್ಯವಾಗಿದೆ. ಇಂಥ ಪ್ರವಾಸಗಳಿಂದ ಹೊಸತನ್ನು ಕಲಿಯುವ ಮೂಲಕ […] The post ವಿದ್ಯಾರ್ಥಿಗಳಿಗೆ  ಶಿಸ್ತು, ಸಂಯಮ, ಸಮಯ ಪಾಲನೆ  ಅಗತ್ಯ – ಡಾ. ಕುಮಾರ  appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರೈಲ್ವೆ ಯೋಜನೆಗೆ ಭೂಮಿ ನೀಡುವ ರೈತರಿಗೆ ಅನ್ಯಾಯವಾಗದಂತೆ ಮಾರುಕಟ್ಟೆ ದರದಲ್ಲೇ ಪರಿಹಾರ ಒದಗಿಸಲು ಜಿಲ್ಲಾಡಳಿತ ಬದ್ಧ | ADC
    Next Article
    ಮೀಸಲಾತಿ ವಿಚಾರದಲ್ಲಿ ರಾಜಕಾರಣ ಬೇಡ | ಶಾಸಕ ರಘುಮೂರ್ತಿ ಗುಡುಗು 

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment