Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹೆಚ್ಚಿದ ಕೋಮುಗಲಭೆ | ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ಕಾರ್ಯಾರಂಭ

    Source: Nudikarnataka

    26 Mar 2026, 02:36 PM
    7 hours ago

    ರಾಜ್ಯದಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಕೋಮುಗಲಭೆಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಮಾದೇಗೌಡ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2024, 2025 ಮತ್ತು 2026 ರವರೆಗೆ ರಾಜ್ಯದಲ್ಲಿ ನಡೆದಿರುವ ಕೋಮು ಘರ್ಷಣೆಗಳಿಗೆ (ಗಣೇಶ ಹಬ್ಬದ ಸಂದರ್ಭ ಸೇರಿದಂತೆ) ಸಂಬಂಧಿಸಿದಂತೆ ಒಟ್ಟು 70 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಮಂಡ್ಯ ಜಿಲ್ಲೆಯೊಂದರಲ್ಲೇ ಒಟ್ಟು 34 (ಶೇ 48.57) ಪ್ರಕರಣಗಳು ದಾಖಲಾಗಿವೆ […] The post ಹೆಚ್ಚಿದ ಕೋಮುಗಲಭೆ | ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ಕಾರ್ಯಾರಂಭ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ | ಪೌತಿ ಖಾತೆ ಆಂದೋಲನ ಚುರುಕು : ರಾಜಸ್ವ ನಿರೀಕ್ಷರಿಗೆ ಲ್ಯಾಪ್ ಟ್ಯಾಪ್ ವಿತರಣೆ
    Next Article
    ಕ್ರಿಕೆಟ್ ಪ್ರೇಮಿಗಳೇ ಕ್ಯಾಲೆಂಡರ್ ರೆಡಿ ಇಟ್ಕೊಳ್ಳಿ: IPL ಪಂದ್ಯಗಳ ಪಾರ್ಟ್-2 ಲಿಸ್ಟ್ ರಿಲೀಸ್ ಆಯ್ತು!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment