Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

    Source: Guaranteenws

    27 Mar 2026, 05:22 PM
    7 hours ago

    ರಾಯಚೂರು: ಹಬ್ಬದ ಸಡಗರ ಅಥವಾ ವಿಶೇಷ ದಿನದ ನಿಮಿತ್ತ ಪವಿತ್ರ ಸ್ನಾನ ಮಾಡಲು ತುಂಗಭದ್ರಾ ನದಿಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ ಮೃತರನ್ನು ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ನಿವಾಸಿಗಳಾದ ಉಮಾವತಿ (35), ರತ್ನ (24), ಮಹೇಶ (28) ಮತ್ತು ಶಿವಾನಂದ (24) ಎಂದು ಗುರುತಿಸಲಾಗಿದೆ. ರಾಜಲಬಂಡಾ ಆಣೆಕಟ್ಟಿನ ಕೊನೆಯ ಭಾಗದಲ್ಲಿರುವ ಆಂಧ್ರಪ್ರದೇಶದ ಸಾತನೂರು ಎಂಬಲ್ಲಿ ಇವರು ನದಿಗೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮೂವತ್ತು ಅಡಿ ಎತ್ತರದಿಂದ ತಲೆಗೆ ಬಿದ್ದ ಕಬ್ಬಿಣದ ಬಕೆಟ್: ಶಿವಮೊಗ್ಗದ ಕಾರ್ಮಿಕ ಉಳ್ಳಾಲದಲ್ಲಿ ಸಾವು
    Next Article
    ಜೋಜಿಲಾ ಪಾಸ್‌ನಲ್ಲಿ ಹಿಮಪಾತಕ್ಕೆ ಸಿಲುಕಿ 7 ಮಂದಿ ದುರ್ಮರಣ, ಹಲವರ ಸ್ಥಿತಿ ಗಂಭೀರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment