Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಯಾದಗಿರಿ ಬಳಿ ಭೀಕರ ಅಪಘಾತ: ಸ್ಥಳದಲ್ಲಿಯೇ ನಾಲ್ಕು ಮಂದಿ ದುರ್ಮ*ರಣ

    Source: HOSADIGANTHA

    17 Apr 2026, 06:38 AM
    9 hours ago

    ಹೊಸದಿಗಂತ ವರದಿ ಯಾದಗಿರಿ: ಖಾಸಗಿ ಬಸ್ ಹಾಗೂ ಕಾರಿನ‌ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ಕು ಜನ ಪ್ರಯಾಣಿಕರು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿಯ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ಖಾಸಗಿ ಬಸ್ ಲಿಂಗಸುಗೂರಿನಿಂದ ಕಲಬುರ್ಗಿ ಕಡೆಗೆ ಹೊರಟಿತ್ತು. ಲಿಂಗಸುಗೂರ ಕಡೆಗೆ ಹೊರಟಿದ್ದ ಕಾರು 2 ವಾಹನಗಳ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಎರಡು ವಾಹನಗಳು ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ […] The post ಯಾದಗಿರಿ ಬಳಿ ಭೀಕರ ಅಪಘಾತ: ಸ್ಥಳದಲ್ಲಿಯೇ ನಾಲ್ಕು ಮಂದಿ ದುರ್ಮ*ರಣ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ನಾಲ್ಕು ಬೃಹತ್‌ ತಾಲೂಕುಗಳಿಗೂ ಉಡುಪಿಯಲ್ಲಿರುವ ಅಗ್ನಿಶಾಮಕದಳದ ವಾಹನವೇ ಆಸರೆ!
    Next Article
    ಟ್ರೆಕ್ಕಿಂಗ್‌ ಹೋಗೋರಿಗೆ ಹೊಸ ರೂಲ್ಸ್‌, ಅವಘಡಗಳನ್ನು ತಪ್ಪಿಸೋಕೆ ಮಾಸ್ಟರ್‌ ಪ್ಲಾನ್‌

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment