Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪ್ರಸ್ತುತ ಜಗತ್ತಿಗೆ ಅಂಬೇಡ್ಕರ್ ಹೆಚ್ಚು ಅರ್ಥವಾಗುತ್ತಿದ್ದಾರೆ : ಚೇತನ್ ಅಹಿಂಸಾ

    Source: Nudikarnataka

    22 Apr 2026, 03:13 PM
    1 day ago

    ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಬದುಕಿದ್ದ ದಿನಗಳಲ್ಲಿ ಜಗತ್ತಿನಲ್ಲಿ ಹೆಸರು ಮಾಡಿದ್ದರೂ, ಅದಕ್ಕಿಂತ ಈಗ ಅವರು ಜಗತ್ತಿಗೆ ಹೆಚ್ಚು ಅರ್ಥವಾಗುತ್ತಿದ್ದಾರೆ. ದಿನೇ ದಿನೇ ಅವರು ವಿಶ್ವವ್ಯಾಪಿಯಾಗುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ. ಬಿ.ಆರ್. ಅಂಬೇಡ್ಕರ್ ಮಾರ್ಗ ವತಿಯಿಂದ ಮಂಡ್ಯ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ 135 ನೇ ಜನ್ಮದಿನದ ಅಂಗವಾಗಿ ಶೋಷಿತ ಬಹುಜನರ ಐಕ್ಯತಾ ದಿನ ಹಾಗೂ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು […] The post ಪ್ರಸ್ತುತ ಜಗತ್ತಿಗೆ ಅಂಬೇಡ್ಕರ್ ಹೆಚ್ಚು ಅರ್ಥವಾಗುತ್ತಿದ್ದಾರೆ : ಚೇತನ್ ಅಹಿಂಸಾ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಚಿನ್ನ ಕಳ್ಳಸಾಗಣೆ ಪ್ರಕರಣ : ನಟಿ ರನ್ಯಾ ರಾವ್‌ಗೆ ಜಾಮೀನು
    Next Article
    ಜಿಬಿಎ | ನಗರ ಪಾಲಿಕೆಗಳ ಚುನಾವಣೆಯಲ್ಲಿ ಇವಿಎಂ ಬಳಸಲು ಜೆಡಿಎಸ್‌ ಪತ್ರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment