Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗುಜರಾತ್‌ನವರು ಇನ್‌ಫ್ಲೂಯೆನ್ಸ್‌ ಮಾಡಿ ಫೈನಲ್‌ ಮ್ಯಾಚ್‌ ನಮ್ಮಿಂದ ಕಿತ್ಕೊಂಡಿದ್ದಾರೆ: ಡಿಕೆಶಿ

    Source: HOSADIGANTHA

    01 Jun 2026, 09:44 AM
    5 days ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಗುಜರಾತ್‌ನವರು ಇನ್‌ಫ್ಲೂಯೆನ್ಸ್‌ನಿಂದ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಬೇಕಿತ್ತು. ಅದಕ್ಕೆ ನಾವು ಅನುಮತಿ ಕೂಡ ನೀಡಿದ್ದೆವು. ಆದರೆ ಗುಜರಾತ್‌ನವರು ತಮ್ಮ ಪ್ರಭಾವ ಬಳಸಿ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿದ್ದಾರೆ.‌ ತವರಿನಲ್ಲಿ ಆರ್‌ಸಿಬಿ ಮ್ಯಾಚ್‌ ಗೆದ್ದಿದ್ದರೆ ಜನರ ಉತ್ಸಾಹ ಡಬಲ್‌ ಆಗಿರೋದು. ಪ್ಲೇಯರ್ಸ್‌ಗೂ ಆರ್‌ಸಿಬಿಯ ಫ್ಯಾನ್ಸ್‌ ಪ್ರೀತಿ ದುಪ್ಪಟ್ಟಾಗೋದು. ಮುಂದೆ ಇಂತಹ ಪರಿಸ್ಥಿತಿ ಬರದಂತೆ […] The post ಗುಜರಾತ್‌ನವರು ಇನ್‌ಫ್ಲೂಯೆನ್ಸ್‌ ಮಾಡಿ ಫೈನಲ್‌ ಮ್ಯಾಚ್‌ ನಮ್ಮಿಂದ ಕಿತ್ಕೊಂಡಿದ್ದಾರೆ: ಡಿಕೆಶಿ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    18 ವರುಷಗಳ ಕಾಯುವಿಕೆಗೆ ಸತತ 2 ಟ್ರೋಫಿಗಳ ಉಡುಗೊರೆ: ಆರ್​​ಸಿಬಿ ಆರ್ಭಟಕ್ಕೆ ಶರಣಾದ ವಿರೋಧಿಗಳು
    Next Article
    ರನ್‌ವೇ ರಕ್ಷಣೆಗೊಂದು ‘ಡೈಮಂಡ್ ಮುದ್ರೆ’: ಬೆಂಗಳೂರು ಏರ್‌ಪೋರ್ಟ್‌ಗೆ ಅಂತಾರಾಷ್ಟ್ರೀಯ ಗೌರವ

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment