Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತಾಕತ್ತಿದ್ರೆ ನಮ್ಮ ನಾಲಿಗೆ ಕತ್ತರಿಸಿ : ಸುರೇಶ್ ಗೌಡರಿಗೆ ಜಿಲ್ಲಾ ಕಾಂಗ್ರೆಸ್ ನಾಯಕರ ಸವಾಲು

    Source: Nudikarnataka

    02 Jun 2026, 12:54 PM
    4 days ago

    ರಾಜ್ಯದ ಧೀಮಂತ ನಾಯಕ ಚಲುವರಾಯಸ್ವಾಮಿ ಅವರ ನಾಲಿಗೆ ಕತ್ತರಿಸುವ ಹೇಳಿಕೆ ನೀಡಿರುವ ಮಾಜಿ ಶಾಸಕ ಕೆ.ಸುರೇಶ್ ಗೌಡನಿಗೆ ತಾಕತ್ತಿದ್ರೆ ಅವರೇಳಿದ ಸ್ಥಳಕ್ಕೆ ಬರುತ್ತೇವೆ. ಮೊದಲು ನಮ್ಮ ನಾಲಿಗೆ ಕತ್ತರಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್‌.ಜೆ ರಾಜೇಶ್, ಮಾಜಿ ಶಾಸಕ ಸುರೇಶ್ ಗೌಡರ ಜೊತೆ ನಾನು ಹತ್ತು ವರ್ಷಗಳಿದ್ದೆ.ಅವನಂತಹ ಭ್ರಷ್ಟ ಇನ್ನೊಬ್ಬರಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೌಡಿಸಂ ಮಾಡುವ ರೀತಿಯಲ್ಲಿ ಸಚಿವ ಚಲುವರಾಯಸ್ವಾಮಿ ಅವರ […] The post ತಾಕತ್ತಿದ್ರೆ ನಮ್ಮ ನಾಲಿಗೆ ಕತ್ತರಿಸಿ : ಸುರೇಶ್ ಗೌಡರಿಗೆ ಜಿಲ್ಲಾ ಕಾಂಗ್ರೆಸ್ ನಾಯಕರ ಸವಾಲು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮೈಶುಗರ್ ಅಕ್ರಮ ಆರೋಪ : ಶ್ವೇತಪತ್ರ ಹೊರಡಿಸಲು ಒತ್ತಾಯ
    Next Article
    ದಾವಣಗೆರೆ ವಿಶ್ವವಿದ್ಯಾಲಯದಿಂದ ಭಾಷಾಂತರ,ಅನುವಾದ ಕೌಶಲ್ಯ ತರಬೇತಿ ಶಿಬಿರ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment