Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾರಿನ ಡಿಕ್ಕಿಯಲ್ಲಿ ಸಿಲುಕಿಕೊಂಡು ಹೊರಗೆ ಬರಲಾರದೇ ಒದ್ದಾಡಿ ಪ್ರಾಣ ಬಿಟ್ಟ ಮೂರು ವರ್ಷದ ಕಂದಮ್ಮ!

    Source: HOSADIGANTHA

    04 Jun 2026, 11:27 AM
    2 days ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆಟ ಆಡಲು ಹೋಗಿ ಕಾರಿನ ಡಿಕ್ಕಿಯೊಳಗೆ ಲಾಕ್‌ ಆದ ಮಗುವೊಂದು ಉಸಿರಾಡಲಾಗದೇ ಮೃತಪಟ್ಟಿರುವ ಘಟನೆ ಯಾದಗಿರಿಯ ತೊನಸನಹಳ್ಳಿಯಲ್ಲಿ ನಡೆದಿದೆ. ಕೊಟ್ಟೂರೇಶ್ವರ ಪೂಜ್ಯರ ಅವರ ಮೂರು ವರ್ಷದ ಮಗು ಬಸವಪ್ರಭು ಮೃತ ದುರ್ದೈವಿ. ಬಸವಪ್ರಭು ಮನೆಯ ಮುಂದೆ ಮಕ್ಕಳ ಜೊತೆ ಆಟ ಆಡುವ ವೇಳೆ ಕಾರಿನ ಡಿಕ್ಕಿಯೊಂದು ಓಪನ್‌ ಆಗಿರುವುದನ್ನು ನೋಡಿದ್ದಾರೆ. ತಕ್ಷಣ ಡಿಕ್ಕಿಯ ಒಳಕ್ಕೆ ಹೋಗಿದ್ದಾನೆ, ಸ್ವಲ್ಪ ಸಮಯದ ನಂತರ ಗಾಳಿಗೆ ಬೂಟ್‌ ಸ್ಪೇಸ್‌ ಬಾಗಿಲು ಹಾಕಿಕೊಂಡಿದೆ. ಮಗುವಿಗೆ ಹೊರಗೆ ಬರೋದು ಹೇಗೆ […] The post ಕಾರಿನ ಡಿಕ್ಕಿಯಲ್ಲಿ ಸಿಲುಕಿಕೊಂಡು ಹೊರಗೆ ಬರಲಾರದೇ ಒದ್ದಾಡಿ ಪ್ರಾಣ ಬಿಟ್ಟ ಮೂರು ವರ್ಷದ ಕಂದಮ್ಮ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮುಂಗಾರು ಮಳೆ ಆರ್ಭಟಕ್ಕೆ ಸಜ್ಜಾದ ಕರಾವಳಿ: ಕಡಲು, ನದಿ ತೀರ, ಟ್ರೆಕ್ಕಿಂಗ್‌ಗೆ ನಿಷೇಧ!
    Next Article
    2028ರ ‘ವಿಜಯ ಪಥ’ದತ್ತ ಕಾಂಗ್ರೆಸ್: ಸಚಿವ ಸ್ಥಾನದ ಭರವಸೆಯಲ್ಲಿ ಲಾಡ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment