Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ರೈತರು ವಾಣಿಜ್ಯ ಬೆಳೆ ಬೆಳೆಯುವ ಮೂಲಕ ಉದ್ಯೋಗಿಗಳಾಗಬೇಕು : ಶಾಸಕ ರವಿಕುಮಾರ್

    Source: Nudikarnataka

    13 Jun 2026, 02:43 PM
    1 day ago

    ಮಂಡ್ಯ : ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವನ್ನು ಬೆಳಿಸಿಕೊಂಡು ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಉದ್ಯೋಗಿಗಳಾಗಬೇಕು ಎಂದು ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ತಿಳಿಸಿದರು. ಇಂದು ಮಂಡ್ಯ ಫಸ್ಟ್ ಸರ್ಕಲ್ ,ಕೃಷಿ ಇಲಾಖೆ, ಬೆಲ್ಲದ ನಾಡು ರೈತರ ಉತ್ಪಾದನಾ ಕಂಪನಿಗಳ ಒಕ್ಕೂಟ ಸಹಯೋಗದೊಂದಿಗೆ ಮುನ್ನಡೆ ಮಂಡ್ಯ ವಿಷನ್ -2035 ರ ಎರಡು ದಿನಗಳ ಕಾಲ ಕೃಷಿ ಉದ್ಯಮಶೀಲ ಅಧಿವೇಶನ ಖರೀದಿದಾರರು -ಮಾರಾಟಗಾರರ ಸಮಾವೇಶ ಹಾಗೂ ರೈತ ಬಜಾರ್ (ಆರ್ -ಮಾರ್ಟ್) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. […] The post ರೈತರು ವಾಣಿಜ್ಯ ಬೆಳೆ ಬೆಳೆಯುವ ಮೂಲಕ ಉದ್ಯೋಗಿಗಳಾಗಬೇಕು : ಶಾಸಕ ರವಿಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಗರ್ಭಿಣಿಯರು ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಸುರಕ್ಷಿತವೇ? 
    Next Article
    65 ಲಕ್ಷ ರೂ.ವೆಚ್ಚದಲ್ಲಿ ಬೇವಿನಹಳ್ಳಿ ಸರ್ಕಾರಿ ಶಾಲೆ ಅಭಿವೃದ್ದಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment