Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯ ವಿ.ವಿ ಪ್ರಭಾರ ಕುಲಪತಿ ವಜಾಕ್ಕೆ ಮರಿತಿಬ್ಬೇಗೌಡ ಆಗ್ರಹ

    Source: Nudikarnataka

    17 Jun 2026, 12:49 PM
    9 hours ago

    ಮಂಡ್ಯ : ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಶಿವಚಿತ್ತಪ್ಪ ವಜಾಗೊಳಿಸಬೇಕು. ಅವರನ್ನು ಹಾಗೂ ಅವರ ನೇಮಕಕ್ಕೆ ಕಾರಣರಾದ ನಿಕಟಪೂರ್ವ ಕುಲಪತಿ ಪ್ರೊ.ಪುಟ್ಟರಾಜು ಅವರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಮರಿತಿಬ್ಬೇಗೌಡ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ವಿವಿಗೆ ಪ್ರಭಾರ ಕುಲಪತಿಗಳ ನೇಮಕ ಸಂಬಂಧ ಲೋಕಭವನ ಹಾಗೂ ಸರಕಾರದ ಗಮನ ಸೆಳೆದ ಫಲವಾಗಿ ಸರಕಾರ ಎರಡು ತನಿಖಾ ಆದೇಶ ಮಾಡಿತ್ತು. ತನಿಖೆಯಲ್ಲಿ ಖಾಯಂ ಪ್ರಧ್ಯಾಪಕರ ಜೇಷ್ಠತಾ ಪಟ್ಟಿಯಲ್ಲಿ ಪ್ರೊ.ಶಿವಚಿತ್ತಪ್ಪ ಅವರು ೬ನೇ ಅವರಾಗಿರುವುದಾಗಿ ದೃಢಪಡಿಸಿದೆ […] The post ಮಂಡ್ಯ ವಿ.ವಿ ಪ್ರಭಾರ ಕುಲಪತಿ ವಜಾಕ್ಕೆ ಮರಿತಿಬ್ಬೇಗೌಡ ಆಗ್ರಹ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ | ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸ್ಧಳ ಪರಿಶೀಲನೆ
    Next Article
    ರೈತರ ವಾಹನಗಳಿಂದ ಟೋಲ್ ವಸೂಲಿ ನಿಲ್ಲಿಸಲು ಆಗ್ರಹ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment