Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಇಂದು ಸಂಜೆ ‘ಸ್ವಾತಂತ್ರ್ಯ ಓಟ ‘ ನಾಟಕ ಪ್ರದರ್ಶನ

    Source: Nudikarnataka

    18 Jun 2026, 09:02 AM
    7 hours ago

    ಹಿರಿಯ ಸಾಹಿತಿ ಬೋಳ್ವಾರ್ ಮಹಮ್ಮದ್ ಕುಂಞಿ ಅವರ ಪ್ರಶಸ್ತಿ ವಿಜೇತ ಕಾದಂಬರಿಯನ್ನು ಆಧರಿಸಿ, ಶಿವಮೊಗ್ಗ ರಂಗಾಯಣ ಪ್ರಸ್ತುತಪಡಿಸಿದ ‘ಸ್ವಾತಂತ್ರ್ಯ ಓಟ ‘ ನಾಟಕವು ಭಾರತದ ವಿಭಜನೆಯ ಕರಾಳತೆ, ದೇಶಪ್ರೇಮ ಹಾಗೂ ಮಾನವೀಯ ಸಂಬಂಧಗಳ ಆಳವನ್ನು ಮನಮುಟ್ಟುವಂತೆ ಚಿತ್ರಿಸಿದ ಅಪೂರ್ವ ರಂಗಪ್ರಯೋಗವಾಗಿದೆ. ಈ ನಾಟಕವು ಜೂ.18 ರಂದು ಗುರುವಾರ ಸಂಜೆ 6 ಗಂಟೆಗೆ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ವಿಶಿಷ್ಟ ರಂಗವಿನ್ಯಾಸ ಮತ್ತು ದೃಶ್ಯ ವೈಭವ ನಾಟಕದ ಆರಂಭದಲ್ಲೇ ಬಾಲಕನೊಬ್ಬ ಚರಕವನ್ನು ಎಳೆಯುವ ಸದ್ದಿಲ್ಲದ, ಆದರೆ […] The post ಇಂದು ಸಂಜೆ ‘ಸ್ವಾತಂತ್ರ್ಯ ಓಟ ‘ ನಾಟಕ ಪ್ರದರ್ಶನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ವಿಧಾನಪರಿಷತ್‌ ಚುನಾವಣೆ: ಜಿ.ಟಿ ದೇವೇಗೌಡ ಸೇರಿ 40 ಶಾಸಕರಿಂದ ಬಿರುಸಿನ ಮತದಾನ, 7ನೇ ಸ್ಥಾನಕ್ಕೆ ಭಾರೀ ಫೈಟ್!
    Next Article
    ನಿಗದಿತ ಸಮಯಕ್ಕೆ ಮಿಮ್ಸ್ ವೈದ್ಯರು ಹಾಜರಿರಬೇಕು : ಜಿಲ್ಲಾಧಿಕಾರಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment