Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅರ್ಧ ಶತಕ ವರ್ಷಗಳಿಂದ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದ ದೇವಾಲಯ ಮತ್ತೆ ಗೋಚರ!

    Source: HOSADIGANTHA

    22 Jun 2026, 04:03 AM
    9 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಅಂದುಕೊಂಡಂತೆ ಎಲ್ಲ ಜಿಲ್ಲೆಗಳಿಗೂ ಮುಂಗಾರು ಮಳೆ ಬಿದ್ದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿಯೂ ಮುಂಗಾರು ಮಳೆ ವಿಳಂಬವಾಗಿದ್ದು, ಪ್ರಸಿದ್ಧ ಹಿಡಕಲ್‌ ಜಲಾಶಯದ ಒಡಲು ಬರಿದಾಗುತ್ತಿದೆ. ನೀರು ಕಡಿಮೆಯಾದಂತೆಯೇ 51 ವರ್ಷಗಳಿಂದ ಮುಳುಗಡೆಯಾಗಿದ್ದ ದೇವಾಲಯವೊಂದು ಕಾಣಿಸುತ್ತಿದೆ. ಐತಿಹಾಸಿಕ ವಿಠ್ಠಲ ದೇವಸ್ಥಾನ ಈಗ ಮತ್ತೆ ಕಾಣಿಸುತ್ತಿದ್ದು, ಭಕ್ತರು ದರುಶನಕ್ಕಾಗಿ ಆಗಮಿಸುತ್ತಿದ್ದಾರೆ. ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮದಲ್ಲಿದ್ದ ಈ ವಿಠ್ಠಲ ದೇವಸ್ಥಾನವನ್ನು 1928 ರಲ್ಲಿ ನಿರ್ಮಿಸಲಾಗಿತ್ತು. ತದನಂತರ 1978 ರಲ್ಲಿ ಹಿಡಕಲ್ ಜಲಾಶಯದ ನಿರ್ಮಾಣ ಕಾರ್ಯ ಪೂರ್ಣಗೊಂಡು ನೀರು […] The post ಅರ್ಧ ಶತಕ ವರ್ಷಗಳಿಂದ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದ ದೇವಾಲಯ ಮತ್ತೆ ಗೋಚರ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮದುವೆಗೆ ಹೋಗಿ ಮನೆಗೆ ವಾಪಾಸಾದವರಿಗೆ ಶಾಕ್‌, 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ
    Next Article
    WEATHER | ಮಲೆನಾಡು, ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆ, ಯೆಲ್ಲೋ ಅಲರ್ಟ್‌

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment