Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಳೆಗಾಲದಲ್ಲಿ ಹೆಚ್ಚುವ ಸಂಧಿವಾತ ಸಮಸ್ಯೆ! ಇದಕ್ಕೆ ಕಾರಣವೇನು? ಮುಂಜಾಗ್ರತಾ ಕ್ರಮಗಳೇನು?

    Source: HOSADIGANTHA

    26 Jun 2026, 06:46 AM
    10 hours ago

    ಮಳೆಗಾಲದಲ್ಲಿ ಕೀಲು ಬಿಗಿತ,,ಕೀಲುಗಳಲ್ಲಿ ನೋವು ಹೆಚ್ಚಾಗುವುದು ಸಾಮಾನ್ಯ ಅದರಲ್ಲೂ ರುಮಟಾಯ್ಡ್‌ ಆರ್ಥರೈಟಿಸ್‌ ಅಥವಾ ಅಸ್ಟಿಯೊ ಆರ್ಥರೈಟಿಸ್‌ ಸಮಸ್ಯೆ ಇರುವವರಲ್ಲಿ ಮಳೆಗಾಲದಲ್ಲಿ ಕೀಲು ನೋವಿನ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ . ವಾತಾವರಣದಲ್ಲಿ ಬದಲಾವಣೆ, ತಾಪಮಾನ ಇಳಿಕೆ, ವಾತಾವರಣದಲ್ಲಿ ಹೆಚ್ಚುವ ತೇವಾಂಶ ನೇರವಾಗಿ ನಮ್ಮ ಕೀಲುಗಳ ಮೇಲೆ ಪರಿಣಾಮ ಬೀರುತ್ತವೆ. ಇಂತಹ ವಾತಾವರಣದಲ್ಲಿ ನಮ್ಮ ರಕ್ತನಾಳಗಳ ಗಾತ್ರ ಕುಗ್ಗುತ್ತವೆ ಹೀಗಾಗಿ ಕೀಲುಗಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ.ಇದರಿಂದ ಕೀಲುಗಳ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ.ನಮ್ಮ ಕೀಲುಗಳಲ್ಲಿ ಸೈನೊವಿಲ್‌ ಫ್ಲುಯಿಡ್‌ನ […] The post ಮಳೆಗಾಲದಲ್ಲಿ ಹೆಚ್ಚುವ ಸಂಧಿವಾತ ಸಮಸ್ಯೆ! ಇದಕ್ಕೆ ಕಾರಣವೇನು? ಮುಂಜಾಗ್ರತಾ ಕ್ರಮಗಳೇನು? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
    Click here to Read More
    Previous Article
    ದರ್ಶನ್‌ ಪುತ್ರನ ಕಾರು ಅಪಘಾತ: ಮಗ ಕಾರು ಓಡಿಸ್ತಾನೇ ಇರಲಿಲ್ಲ ಎಂದ ವಿಜಯಲಕ್ಷ್ಮಿ
    Next Article
    53 ಲಕ್ಷ ಟನ್‌ಗೂ ಅಧಿಕ ಆಹಾರ ಧಾನ್ಯಗಳ ಸಮರ್ಪಕ ನಿರ್ವಹಣೆ: ಎಫ್‌ಸಿಐ ಕಾರ್ಯಕ್ಕೆ ಈರಣ್ಣ ಕಡಾಡಿ ಮೆಚ್ಚುಗೆ

    Related ಜೀವನ ಶೈಲಿ Updates:

    Are you sure? You want to delete this comment..! Remove Cancel

    Comments (0)

      Leave a comment