Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಾರದ ಮಳೆ : ದುಗ್ಗಮ್ಮನ ಮೊರೆ ಹೋದ ಜನರು

    Source: Dinamana

    28 Jun 2026, 02:21 PM
    17 hours ago

    ದಾವಣಗೆರೆ : ಮಳೆ ಬಾರದ ಹಿನ್ನಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ನಗರದೇವತೆ ದುರ್ಗಾಂಬಿಕಾ ದೇವಾಲಯದ ಮುಂದೆ ಭಾನುವಾರದ ಸಂತೆ ನಡೆಸಲಾಯಿತು. ಮಳೆ ಕೈಕೊಟ್ಟಾಗಲೆಲ್ಲ ಜನರು, ರೈತರು ದುರ್ಗಾಂಬಿಕಾ ದೇವಿಯ ಮೊರೆ ಹೋಗುವುದು ವಾಡಿಕೆ.ಅದರಂತೆ ಈ ಬಾರಿಯೂ ಸಂತೆಗೆ ಚಾಲನೆ ದೊರೆಯಿತು. ದಾವಣಗೆರೆ ಜಿಲ್ಲೆಯಾದ್ಯಂತ ವಾಡಿಕೆಯಷ್ಟು ಮಳೆಯಾಗದೆ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಮುಂಗಾರು ಬಿತ್ತನೆ ಕಾರ್ಯಕ್ಕೂ ಹಿನ್ನಡೆ ಯಾ ಗಿದೆ. ಆದ್ದರಿಂದ ಕಳೆದ ವಾರವಷ್ಟೇ ದಾವಣಗೆರೆಯ ಜನರು ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಎಡೆಜಾತ್ರೆ ಮಾಡಿ ಮಳೆ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮೆಹೆಂದಿಗೆ ಶುಭ ಸಮಾರಂಭಗಳಲ್ಲಿ ಭಾರೀ ಬೇಡಿಕೆ | ಬಸವಕುಮಾರ ಶ್ರೀ
    Next Article
    ಆದರ್ಶ ಯೋಗ ಪ್ರತಿಷ್ಠಾನದಲ್ಲಿ ಬೆಂಗಳೂರಿನ ಹಿರಿಯ ತ್ರಿಯೋಗಿಗಳ ಸಮ್ಮಿಲನ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment