Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅಮರನಾಥ ಯಾತ್ರೆಗೂ ಮುನ್ನ ಭಕ್ತರಿಗೆ ಮೋದಿ ಪತ್ರ: ಐದು ಪ್ರತಿಜ್ಞೆ

    Source: Guaranteenws

    05 Jul 2026, 04:36 AM
    16 hours ago

    ಈ ವರ್ಷದ ಪವಿತ್ರ ಅಮರನಾಥ ಯಾತ್ರೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಯಾತ್ರಿಕರಿಗೆ ವಿಶೇಷವಾದ ಪತ್ರ ಬರೆದು ಶುಭಾಶಯ ಕೋರಿದ್ದಾರೆ. “ಹರ ಹರ ಮಹಾದೇವ್” ಮತ್ತು “ಜೈ ಬಾಬಾ ಬರ್ಫಾನಿ” ಎಂಬ ಘೋಷಣೆಗಳೊಂದಿಗೆ ಆರಂಭವಾಗುವ ಈ ಪತ್ರದಲ್ಲಿ, ಯಾತ್ರೆ ಕೇವಲ ಧಾರ್ಮಿಕ ಪ್ರವಾಸವಲ್ಲ; ಅದು ಶಿಸ್ತು, ಸೇವಾ ಮನೋಭಾವ, ಸ್ವಚ್ಛತೆ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ನೆನಪಿಸುವ ಆತ್ಮೀಯ ಅನುಭವವೂ ಆಗಬೇಕು ಎಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ. ಭಕ್ತರ ಮುಂದೆ ಪ್ರಧಾನಿ ಮೋದಿ ಐದು ಪ್ರಮುಖ ಪ್ರತಿಜ್ಞೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Karnataka Drought Alert; 22 ಡ್ಯಾಮ್‌ಗಳು ಖಾಲಿ ಖಾಲಿ! 125 ವರ್ಷದ ಬರಗಾಲದ ಭೀತಿ | Super El Nino Effect
    Next Article
    23 ಮಂದಿಗೆ ಉಗ್ರರ ಪಟ್ಟ: ಕೇಂದ್ರ ಗೃಹ ಸಚಿವಾಲಯ ಆದೇಶ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment