Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೃಷಿಯಲ್ಲಿ ಮಹಿಳೆ ತೊಡಗಿಸಿಕೊಳ್ಳದಿದ್ದರೆ ಯಶಸ್ಸು ಕಡಿಮೆ : ನಂದಿನಿ ಜಯರಾಂ

    Source: Nudikarnataka

    07 Jul 2026, 04:23 PM
    15 hours ago

    ಮಂಡ್ಯ:  ಕೃಷಿಯಲ್ಲಿ ಮಹಿಳೆ ತೊಡಗಿಸಿಕೊಳ್ಳದಿದ್ದರೆ ಫಲಿತಾಂಶ ಶೂನ್ಯ, ಪತಿ ಹಾಗೂ ಪತ್ನಿಯರಿಬ್ಬರು ಕೃಷಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು, ಇದು ನನ್ನ ಅನುಭವವು ಕೂಡ ಆಗಿದೆ  ಎಂದು ಕರ್ನಾಟಕ ರಾಜ್ಯ ರೈತ ಸಂಘದ ರೈತ ಮುಖಂಡರಾದ ನಂದಿನಿ ಜಯರಾಮ್ ತಿಳಿಸಿದರು. ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಸುಭಾಷ್ ಪಾಳೇಕರ್ ಹುಟ್ಟು ಹಬ್ಬದ ಪ್ರಯುಕ್ತ ಗುರುವಂದನೆ, ಕರಿಮೆಣಸಿನ ಸಸಿ ಮತ್ತು ಗೌರಿ ಸಣ್ಣ ಬಿತ್ತನೆ ಭತ್ತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ […] The post ಕೃಷಿಯಲ್ಲಿ ಮಹಿಳೆ ತೊಡಗಿಸಿಕೊಳ್ಳದಿದ್ದರೆ ಯಶಸ್ಸು ಕಡಿಮೆ : ನಂದಿನಿ ಜಯರಾಂ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಪದವೀಧರ ಕ್ಷೇತ್ರ ಚುನಾವಣೆ ಪೂರ್ವ ಸಿದ್ದತಾ ಸಭೆ | ನಾಳೆ ಚಿತ್ರದುರ್ಗಕ್ಕೆ ಬಿ.ವೈ.ವಿಜಯೇಂದ್ರ 
    Next Article
    ರೈತರ ಬೆಳೆ ಉಳಿವಿಗೆ ಒಂದು ಕಟ್ಟು ನೀರು ಕೊಡಿ : ಸಚ್ಚಿದಾನಂದ ಒತ್ತಾಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment