Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಮ್ಮ ಸರ್ಕಾರ ರೈತರ ಕೈಬಿಡಲ್ಲ: ಮಹದಾಯಿ, ತುಂಗಭದ್ರಾ ಜಲವಿವಾದಕ್ಕೆ ಸಿಎಂ ಐತಿಹಾಸಿಕ ತೀರ್ಮಾನ

    Source: HOSADIGANTHA

    09 Jul 2026, 02:25 PM
    19 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಅನ್ನದಾತರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಜಲಬಿಕ್ಕಟ್ಟನ್ನು ನೀಗಿಸಲು ರಾಜ್ಯ ಸರ್ಕಾರವು ಹಲವು ಮಹತ್ವದ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರಕಟಿಸಿದ್ದಾರೆ. ₹1 ಲಕ್ಷ ಕೋಟಿ ವೆಚ್ಚದ ನದಿ ಜೋಡಣೆ ಯೋಜನೆ ಕೃಷ್ಣಾ, ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆಗಾಗಿ ಸುಮಾರು 1 ಲಕ್ಷ ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲು ಸರ್ಕಾರ […] The post ನಮ್ಮ ಸರ್ಕಾರ ರೈತರ ಕೈಬಿಡಲ್ಲ: ಮಹದಾಯಿ, ತುಂಗಭದ್ರಾ ಜಲವಿವಾದಕ್ಕೆ ಸಿಎಂ ಐತಿಹಾಸಿಕ ತೀರ್ಮಾನ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ನಾಲ್ಕು ಜಲಾಶಯಗಳಲ್ಲಿ ನೀರೇ ಇಲ್ಲ! ಕಾವೇರಿ ಬಿಕ್ಕಟ್ಟಿನ ಅಸಲಿ ಸತ್ಯ ಬಿಚ್ಚಿಟ್ಟ ರಾಮಲಿಂಗಾರೆಡ್ಡಿ
    Next Article
    45 ಕೋಟಿ ರೂ. ಬಜೆಟ್ ಇದ್ದರೂ ಶುರುವಾಗದ ಕಾಮಗಾರಿ: ಸಚಿವರ ಹಸ್ತಕ್ಷೇಪ ಕೋರಿದ ಸಂಸದ ಸೂರ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment