Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾನೂನು ಹೋರಾಟಕ್ಕಷ್ಟೇ ನಮ್ಮ ಸಮ್ಮತಿ, ಗಡಿಭಾಗದಲ್ಲಿ ಘರ್ಷಣೆಗೆ ಆಸ್ಪದವಿಲ್ಲ!

    Source: HOSADIGANTHA

    09 Jul 2026, 11:35 AM
    23 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಸಂಘಟನೆಗೆ ಕಾನೂನಾತ್ಮಕ ಬೆಂಬಲ ನೀಡಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ಧೋರಣೆಯನ್ನು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ನಾಡಿನ ಗಡಿ, ಭಾಷೆ ಹಾಗೂ ನೆಲ-ಜಲದ ರಕ್ಷಣೆಯ ವಿಷಯದಲ್ಲಿ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲೇ ಇರಲಿ ಹೋರಾಟ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು ಅಥವಾ ಆಂಧ್ರಪ್ರದೇಶ ಯಾವುದೇ ಇರಲಿ, ಎಲ್ಲವೂ […] The post ಕಾನೂನು ಹೋರಾಟಕ್ಕಷ್ಟೇ ನಮ್ಮ ಸಮ್ಮತಿ, ಗಡಿಭಾಗದಲ್ಲಿ ಘರ್ಷಣೆಗೆ ಆಸ್ಪದವಿಲ್ಲ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    3 ವರ್ಷದಲ್ಲಿ 930 ಪಾದಚಾರಿಗಳ ಸಾವು: ಸಿಲಿಕಾನ್ ಸಿಟಿ ರಸ್ತೆಗಳ ಬಗ್ಗೆ ಸಚಿವರು ಹೇಳಿದ್ದೇನು?
    Next Article
    ‘ಮಹಾ’ ಮಳೆಗೆ ಬೆಚ್ಚಿಬಿದ್ದಿದೆ ಗಡಿಭಾಗ: ಕೃಷ್ಣಾ ನದಿಯಲ್ಲಿ ಹೆಚ್ಚುತ್ತಿದೆ ನೆರೆ, ಪ್ರವಾಹದ ಆತಂಕ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment