Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಶ್ರೀಹರಿ ದರ್ಶನ (ಶರಸೇತು ಬಂಧ)” ಕಥಾನಕದ ತಾಳಮದ್ದಳೆ ಕಾರ್ಯಕ್ರಮ

    Source: Dinamana

    21 Jul 2026, 05:08 PM
    13 hours ago

    ದಾವಣಗೆರೆ ಶ್ರೀ ಸದ್ಗರು ಬ್ರಹ್ಮ ಚೈತನ್ಯ ಮಹಾರಾಜ ಮಂದಿರದಲ್ಲಿ ನಡೆಯುತ್ತಿರುವ “ಆಷಾಡ ಯಕ್ಷ ಸಂಭ್ರಮ-ತಾಳಮದ್ದಲೆ” ಕಾರ್ಯಕ್ರಮದಲ್ಲಿ ಬೆಂಗಳೂರಿನ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ವತಿಯಿಂದ ಖ್ಯಾತ ಯಕ್ಷಗಾನ ವಿದ್ವಾಂಸರುಗಳಿಂದ “ಶ್ರೀಹರಿ ದರ್ಶನ (ಶರಸೇತು ಬಂಧ)” ಕಥಾನಕದ ತಾಳಮದ್ದಳೆ ಕಾರ್ಯಕ್ರಮವು ಯಕ್ಷ ಸಂಘಟಕ ಶ್ರೀಕಾಂತ ಭಟ್ ಅವರ ಸಂಯೋಜನೆಯಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಳೆವಾದಕರಾಗಿ ಅನಂತ ಪದ್ಮನಾಭ ಫಾಟಕ್ ಹಾಗೂ ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮೋದಿ ಮನೆ ಮುಂದೆ ಪ್ರತಿಭಟನೆ | ದೆಹಲಿ ಪೊಲೀಸರಿಂದ ರಾಹುಲ್‌, ಪ್ರಿಯಾಂಕಾ ಗಾಂಧಿ ಬಂಧನ
    Next Article
    ಜಲಾಶಯದ ನೀರನ್ನು ಕುಡಿಯುವ ನೀರಿಗೆ ಮಾತ್ರ ಮೀಸಲು : ಡಿಸಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment