Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗುರುಭಕ್ತಿ ಜೀವನಕ್ಕೆ ದಾರಿದೀಪ : ಯೋಗಾಚಾರ್ಯ ಡಾ.ಎನ್.ಪರಶುರಾಮ್

    Source: Dinamana

    29 Jul 2026, 06:21 AM
    9 hours ago

    ದಾವಣಗೆರೆ : “ಗುರು ಎಂದರೆ ಕೇವಲ ಶಿಕ್ಷಣ ನೀಡುವ ವ್ಯಕ್ತಿಯಲ್ಲ; ಅಜ್ಞಾನದಿಂದ ಜ್ಞಾನದತ್ತ ಕೊಂಡೊಯ್ಯುವ ದಾರಿದೀಪ.ಯೋಗ,ಶಿಸ್ತು ಮತ್ತು ಸದಾಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುರುಗಳಿಗೆ ಸಲ್ಲಿಸುವ ನಿಜ ವಾದ ಗೌರವವಾಗುತ್ತದೆ” ಎಂದು ಎಸ್‌ಎಎಸ್‌ಎಸ್ ಯೋಗ ಕೇಂದ್ರ ಸಂಸ್ಥಾಪಕ ಹಾಗೂ ಯೋಗಾಚಾರ್ಯ ಡಾ. ಎನ್. ಪರಶುರಾಮ್ ಹೇಳಿದರು. ನಗರದ ಎಸ್‌ಎಎಸ್‌ಎಸ್ ಯೋಗ ಕೇಂದ್ರದಲ್ಲಿ ಉರುವಾರ ಗುರು ಪೂರ್ಣಿಮಾ ಅಂಗವಾಗಿ ಯೋಗಪಟುಗಳು ಆಯೋಜಿಸಿದ್ದ ಯೋಗಾಚಾರ್ಯ ಡಾ.ಎನ್.ಪರಶುರಾಮ್ ಅವರಿಗೆ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕ ರಿಸಿ ಅವರು ಮಾತನಾಡಿದರು. ಗುರುಗಳ ಮಹತ್ವ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಗುರುವಿನ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸುವ ದಿನವೇ ಗುರುಪೂರ್ಣಿಮೆ : ಶ್ರೀ ಗೋಪಾಲಾಚಾರ್ ಮಣ್ಣೂರ್
    Next Article
    ನೀರು ಬಿಡಲು ಸಾಧ್ಯವೇ ಇಲ್ಲ: ಇಂದೇ ಮೇಲ್ಮನವಿ- ಸಚಿವ ರಾಮಲಿಂಗರೆಡ್ಡಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment