Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜನ ಸೇವೆಗೆ ‘ಕಾಯಕ ಸಿರಿ’ ಸಂಕಲ್ಪ : ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮಹಾಂತೇಶ್ ಒಣರೊಟ್ಟಿ ಅಧಿಕಾರ ಸ್ವೀಕಾರ

    Source: Dinamana

    31 Jul 2026, 07:13 AM
    9 hours ago

    ದಾವಣಗೆರೆ : ಆರೋಗ್ಯ, ಶಿಕ್ಷಣ, ನೇತ್ರದಾನ,ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಬಸವಣ್ಣನವರ ತತ್ವದಡಿ ಆದ್ಯತೆ ನೀಡಲಾಗುವುದು ಎಂದು ಲಯನ್ಸ್ ಕ್ಲಬ್  317 ಹೆಚ್. ಜಿಲ್ಲೆಯ 2026-27ನೇ ಸಾಲಿನ ನೂತನ ಅಧ್ಯಕ್ಷ ಮಹಾಂತೇಶ್ ವಿ. ಒಣರೊಟ್ಟಿ ಹೇಳಿದರು. ನಗರದ ದೇವರಾಜ್ ಅರಸ್ ಬಡಾವಣೆಯ ಲಯನ್ಸ್ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿ, ಲಯನ್ಸ್ ಕ್ಲಬ್ ಸಮಾಜ ಸೇವೆಯ ಸುದೀರ್ಘ ಪರಂಪರೆ ಹೊಂದಿದ್ದು ,ಅದನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿವಿಧ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಸ್ಪರ್ಧೆ ಇರಲಿ, ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ…..
    Next Article
    ವಿನಮ್ರವಾಗಿ ಮನವಿ ಮಾಡ್ತೇನೆ: ದಯವಿಟ್ಟು ಬಂದ್ ಕೈಬಿಡಿ- ಸಿಎಂ ಡಿಕೆ ಶಿವಕುಮಾರ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment