Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬದುಕು ಸುಂದರವಾಗಿ ಮೂಡಬೇಕಾದರೆ ಯುವಜನರು ಸನ್ಮಾರ್ಗದಲ್ಲಿ ನಡೆಯಬೇಕು: ಎಂ.ಎ.ಗಫೂರ್

    Source: nammaudupi

    01 Aug 2026, 03:30 PM
    16 hours ago

    ಉಡುಪಿ, ಆ.1: ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ಹಲವಾರು ಸಾಧು-ಸಂತ ಮಹಂತರು ತಮ್ಮ ಅನುಭವದ ಜ್ಞಾನವನ್ನು ದ್ವಿಪದಿ, ತ್ರಿಪದಿ, ವಚನ ಹಾಗೂ ಸಾಹಿತ್ಯಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಲು ಅವರು ಕೈಗೊಂಡ ಕಾರ್ಯಗಳು ನಿತ್ಯ ಸ್ಮರಣೀಯ. ಇಂತಹ ಸಾಧುಗಳಲ್ಲೇ ಶ್ರೇಷ್ಠರಾದವರು ಮಹಾಂತ ಡಾ.ಶಿವಯೋಗಿ ಸಾಮೀಜಿಗಳು. ವ್ಯಸನಮುಕ್ತ ಸಮಾಜ ನಿರ್ಮಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಅವರು ನೀಡಿದ ಪ್ರೇರಣೆಗಳನ್ನು ಯುವಜನರು ಅನುಸರಿಸಿ ಸನ್ಮಾರ್ಗದಲ್ಲಿ ನಡೆದು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ […] The post ಬದುಕು ಸುಂದರವಾಗಿ ಮೂಡಬೇಕಾದರೆ ಯುವಜನರು ಸನ್ಮಾರ್ಗದಲ್ಲಿ ನಡೆಯಬೇಕು: ಎಂ.ಎ.ಗಫೂರ್ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮಾಳ- ಶ್ರೀ ಪಾಂಡಿರಾಜ ಪೆರ್ಗಡೆಯವರ ಮನೆಯ ಮುಂಭಾಗದಲ್ಲಿನ ಶಾಸನ ಅಧ್ಯಯನ
    Next Article
    ದಿನ ಭವಿಷ್ಯ | ಆಗಸ್ಟ್ 02 | ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ, ಶುಭಸುದ್ದಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment