Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಏಳನೇ ಕ್ಲಾಸ್‌ ಹುಡುಗನಿಗೆ ಮೊಬೈಲ್‌ ಯಾಕೆ ಬೇಕು ಎಂದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮ*ಹತ್ಯೆ

    Source: HOSADIGANTHA

    03 Aug 2026, 09:34 AM
    1 day ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪುಸ್ತಕಗಳಿರಬೇಕಾದ ಕೈಯಲ್ಲಿ ಇದೀಗ ಮೊಬೈಲ್‌ ಬಂದಿದೆ. ಸ್ನೇಹಿತರ ಬಳಿ ಇರುವ ಲೇಟೆಸ್ಟ್‌ ಮಾಡೆಲ್‌ ತಮಗೂ ಬೇಕೆಂದು ಪೋಷಕರ ಬಳಿ ಇಲ್ಲಸಲ್ಲದ ಬೇಡಿಗೆಳನ್ನು ಮಕ್ಕಳು ಇಡುತ್ತಿದ್ದಾರೆ. ಪೋಷಕರು ಫೋನ್‌ ಕೊಡಿಸೋದಿಲ್ಲ ಎಂದರೆ ಬ್ಲಾಕ್‌ಮೇಲ್‌ ಮಾಡೋದನ್ನು ಕಲಿತಿದ್ದಾರೆ! ಇದಕ್ಕೆ ನಿದರ್ಶನದಂತೆ ಹಾಸನದ ಹೊರವಲಯದಲ್ಲಿರುವ ಯಡಿಯೂರು ಗ್ರಾಮದಲ್ಲಿ ತಂದೆ ಫೋನ್‌ ಕೊಡಿಸಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. 13 ವರ್ಷದ ಪ್ರೀತಂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ಚಿತ್ರದುರ್ಗದ ಶ್ರೀನಿವಾಸ ಹಾಗೂ […] The post ಏಳನೇ ಕ್ಲಾಸ್‌ ಹುಡುಗನಿಗೆ ಮೊಬೈಲ್‌ ಯಾಕೆ ಬೇಕು ಎಂದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮ*ಹತ್ಯೆ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ವಾಹನ ಸವಾರರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ: ಓರ್ವನ ವಿರುದ್ಧ ಪ್ರಕರಣ ದಾಖಲು
    Next Article
    ಶಿವಮೊಗ್ಗದಲ್ಲಿ ದುರಂತ | ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ ನಿವೃತ್ತ ಇಂಜಿನಿಯರ್ ಸಾವು

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment