Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಾರವಾರದಲ್ಲಿ ಘೋರ ದುರಂತ: ಮಗ ಆಸ್ಪತ್ರೆ ಪಾಲು, ತಾಯಿ-ತಂದೆ ಆತ್ಮಹ*ತ್ಯೆಗೆ ಶರಣು

    Source: HOSADIGANTHA

    12 Aug 2026, 01:47 AM
    1 day ago

    ಹೊಸದಿಗಂತ ವರದಿ ಕಾರವಾರ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಗನ ಪರಿಸ್ಥಿತಿ ನೋಡಲಾಗದೆ ತಾಯಿ ನೇಣಿಗೆ ಶರಣಾದರೆ, ಮಗನ ಅಪಘಾತದ ಆಘಾತದಿಂದ ಹೊರಬರುವ ಮೊದಲೇ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡ ನೋವನ್ನು ಸಹಿಸಲಾರದೇ ಗಾಯಾಳುವಿನ ತಂದೆಯೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಶಿರವಾಡದ ಬಂಗಾರಪ್ಪ ನಗರದಲ್ಲಿ ನಡೆದಿದೆ. ಬಂಗಾರಪ್ಪ ನಗರದ ವೆಂಕಟೇಶ ವಡ್ಡರ(38) ಮತ್ತು ವಿಜಯಾ ವಡ್ಡರ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರ ಹತ್ತು ವರ್ಷದ ಮಗ ಶರತ್ ಒಂದು ವಾರದ ಹಿಂದೆ ಬೈಕಿನಿಂದ ಬಿದ್ದು ತಲೆಗೆ […] The post ಕಾರವಾರದಲ್ಲಿ ಘೋರ ದುರಂತ: ಮಗ ಆಸ್ಪತ್ರೆ ಪಾಲು, ತಾಯಿ-ತಂದೆ ಆತ್ಮಹ*ತ್ಯೆಗೆ ಶರಣು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಉ.ಕ ಜಿಲ್ಲೆ ; ಶಾಸಕ ಹೆಬ್ಬಾರ ವಿರೋಧ
    Next Article
    ಸ್ಟಾರ್ ಹೊಟೇಲ್ ಆಯ್ತು, ಈಗ ಕ್ವಿಕ್ ಡೆಲಿವರಿ ಆ್ಯಪ್ ಸರದಿ: ಜೆಪ್ಟೋ ಗೋಡೌನ್ ನೋಡಿ ಅಧಿಕಾರಿಗಳೇ ಶಾಕ್!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment