Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಾಳಿನ ಕರ್ನಾಟಕ ಬಂದ್ ಬೆಂಬಲಿಸಿ ; ವಾಟಾಳ್ ನಾಗರಾಜ್ ಮನವಿ

    Source: Nudikarnataka

    12 Aug 2026, 03:59 PM
    15 hours ago

    ಮಂಡ್ಯ: ಕನ್ನಡ ಒಕ್ಕೂಟದಿಂದ ಅಖಂಡ ಕರ್ನಾಟಕ ಬಂದ್ ಕರೆ ವಿಚಾರವಾಗಿ ಕನ್ನಡ ಪರ ಸಂಘಟನೆಗಳೊಂದಿಗೆ ಮಂಡ್ಯ ನಗರದಲ್ಲಿ ವಾಟಾಳ್ ನಾಗರಾಜ್ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಬಂದ್ ಗೆ  ಸಹಕಾರ ನೀಡುವಂತೆ ಘೋಷಣೆಗಳನ್ನು ಕೂಗಿದರು. ಮಂಡ್ಯ ನಗರದ ಜೆ ಸಿ ಯುತದಲ್ಲಿ ಸಂಜೆ ಜಮಾಾವಣೆಗೊಂಡ ಕನ್ನಡಪರ ಸಂಘಟನೆಗಳೊಂದಿಗೆ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ಕನ್ನಡ ಸೇನೆ ಕರ್ನಾಟಕ ರಾಜ್ಯ ಅಧ್ಯಕ್ಷ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಮಾತನಾಡಿದ ವಟಲ್ ನಾಗರಾಜ್ ಅವರು ನಾಡಿನ […] The post ನಾಳಿನ ಕರ್ನಾಟಕ ಬಂದ್ ಬೆಂಬಲಿಸಿ ; ವಾಟಾಳ್ ನಾಗರಾಜ್ ಮನವಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಬೆಂಗಳೂರಿನಲ್ಲಿ ನೆಲೆಯೂರಲು ಲೂಫ್ತಾನ್ಸಾ ಟೆಕ್ನಿಕ್ ಆಸಕ್ತಿ: ಎಂ ಬಿ ಪಾಟೀಲ
    Next Article
    ರಾಜ್ಯದಲ್ಲಿ 1 ವರ್ಷ ಕಾಲ ಗುಟ್ಕಾ, ತಂಬಾಕು, ಪಾನ್‌ ಮಸಾಲಾ ಮಾರಾಟ ನಿಷೇಧ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment