Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ: ವಿಪಕ್ಷಗಳನ್ನ ಎದುರಿಸಲು ಸಿದ್ದ-ಸಚಿವ ಯತೀಂದ್ರ ಸಿದ್ದರಾಮಯ್ಯ

    Source: just kannada

    13 Aug 2026, 01:11 PM
    2 days ago

    ಬೆಂಗಳೂರು,ಆಗಸ್ಟ್,13,2026 (www.justkannada.in):  ನಾನು ಮೊದಲ ಬಾರಿಗೆ ಸಚಿವನಾಗಿದ್ದೇನೆ . ಮೊದಲ ಬಾರಿಗೆ ಸಭಾನಾಯಕನಾಗಿದ್ದೇನೆ. ವಿಪಕ್ಷಗಳನ್ನ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು ಈ ಸಂಬಂಧ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ ವಿಪಕ್ಷಗಳನ್ನು ಎದುರಿಸಲು ಸರ್ಕಾರ ಸಿದ್ದವಾಗಿದೆ.   ಬಿಡದಿ ನಾಗೇಂದ್ರ ವಿಚಾರದಲ್ಲಿ ಚರ್ಚೆಯಾಗಿದೆ.  ಸಹಜವಾಗಿಯೇ ಸವಾಲು ಇದೆ. ಎಲ್ಲದಕ್ಕೂ ತಂದೆಯ ಸಲಹೆ ಪಡೆಯಲು ಸಾಧ್ಯವಿಲ್ಲ. ಹಿರಿಯ ಶಾಸಕರ ಸಲಹೆ ಪಡೆಯುತ್ತೇನೆ […] The post ನಾನು ಮೊದಲ ಬಾರಿ ಸಭಾನಾಯಕನಾಗಿದ್ದೇನೆ: ವಿಪಕ್ಷಗಳನ್ನ ಎದುರಿಸಲು ಸಿದ್ದ-ಸಚಿವ ಯತೀಂದ್ರ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಪ್ರಜ್ವಲ್​ ರೇವಣ್ಣ ಬ್ಯಾರಕ್​ ನಲ್ಲಿ ಮೊಬೈಲ್ ಪತ್ತೆ ಕೇಸ್: ತನಿಖೆಗೆ ತಂಡ ರಚನೆ
    Next Article
    ಕಾವೇರಿ ನೀರು ಹರಿಸುವಂತೆ ಆದೇಶಕ್ಕೆ ಖಂಡನೆ: ಮೈಸೂರಿನಲ್ಲಿ ಪೊರಕೆ ಹಿಡಿದು ಪ್ರತಿಭಟನೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment