Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭವಿಷ್ಯದ ನೀರಿನ ಸಂಕಷ್ಟಕ್ಕೆ ಮಳೆ ನೀರು ಸಂಗ್ರಹಣೆಯೇ ಪರಿಹಾರ: ಕೋಟೆ ನಾಡಿನಲ್ಲಿ ಮೂಡಿದ ಜಾಗೃತಿ

    Source: HOSADIGANTHA

    13 Aug 2026, 03:28 PM
    17 hours ago

    ಹೊಸದಿಗಂತ ವರದಿ ಚಿತ್ರದುರ್ಗ: ಮಳೆ ನೀರು ಸಂಗ್ರಹಣೆ ಮಾಡುವುದರಿಂದ ನಗರದಲ್ಲಿನ ನೀರಿನ ಕೊರತೆ ನಿವಾರಿಸಬಹುದು ಎಂದು ನಗರಸಭೆಯ ಕಿರಿಯ ಅಭಿಯಂತರರಾದ ಆರ್.ಕೆ.ಮುನಿಸ್ವಾಮಿ ಹೇಳಿದರು. ಚಿತ್ರದುರ್ಗ ನಗರಸಭೆ ಕಾರ್ಯಾಲಯ, ರೈನ್ ಟ್ರಸ್ಟ್ ಸಂಸ್ಥೆ, ಬಾಲಕಿಯರ ಸರ್ಕಾರಿ ಕಾಲೇಜು ಹಾಗೂ ಡಾನ್ ಬೋಸ್ಕ್ ಶಾಲೆಯ ವಿದ್ಯಾರ್ಥಿಗಳಿಂದ ಪೌರಾಡಳಿತ ಇಲಾಖೆಯವರ ಸೂಚನೆಯಂತೆ ಮಳೆ ನೀರು ಸಂಗ್ರಹಣೆ ಅಭಿಯಾನ-2026ರ ಅಂಗವಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೀರಿನ ಬವಣೆ ತಪಿಸಲು ನೀರು ಸಂಗ್ರಹಣೆಯೇ […] The post ಭವಿಷ್ಯದ ನೀರಿನ ಸಂಕಷ್ಟಕ್ಕೆ ಮಳೆ ನೀರು ಸಂಗ್ರಹಣೆಯೇ ಪರಿಹಾರ: ಕೋಟೆ ನಾಡಿನಲ್ಲಿ ಮೂಡಿದ ಜಾಗೃತಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ; ಚಿತ್ರದುರ್ಗದಲ್ಲಿ ಮಾಜಿ ಶಾಸಕರಿಂದ ಚಾಲನೆ
    Next Article
    ಗುಟ್ಕಾ-ಪಾನ್ ಮಸಾಲಾ ನಿಷೇಧ ಅಡಿಕೆ ಬೆಳೆಗಾರರಿಗೆ ಮಾರಕ: ರಾಜ್ಯ ಸರ್ಕಾರದ ಕ್ರಮಕ್ಕೆ ಭಾರಿ ಖಂಡನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment