Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಮಾಜ ತಿದ್ಧುವ ಶಕ್ತಿ ಯುವಕರಲ್ಲಿದೆ : ವಿನಯ್ ಕುಮಾರ್

    Source: Nudikarnataka

    17 Aug 2026, 05:07 PM
    1 day ago

    ಮಂಡ್ಯ : ಸಮಾಜವನ್ನು ತಿದ್ದುವ ಶಕ್ತಿ ಈಗಿನ ಯುವಕರಲ್ಲಿ ಅಡಗಿದೆ,ಆದರೆ ಅವರು ಮುಂದೆ ಬರಲು ಧೈರ್ಯ ಮಾಡುತ್ತಿಲ್ಲ ಆ ಧೈರ್ಯ ಸಿಗಬೇಕೆಂದರೆ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ ಎಂದು ಎಲ್ಲರೊಳಗೊಂದಾಗು ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ತಿಳಿಸಿದರು. ಹುದಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್(ರಿ)ತಗ್ಗಹಳ್ಳಿ ಮಂಡ್ಯ ತಾಲೂಕು ಇವರ ವತಿಯಿಂದ ನಡೆದ 80ನೇ ಸ್ವಾತಂತ್ರ‍್ಯ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ‍್ಯ ದಿನಾಚರಣೆಯ ಬಗ್ಗೆ ಮಾತನಾಡಿದ ಯುವ ಮುಖಂಡರಾದ ಮಂಜು ತಗ್ಗಹಳ್ಳಿ ನಮ್ಮ […] The post ಸಮಾಜ ತಿದ್ಧುವ ಶಕ್ತಿ ಯುವಕರಲ್ಲಿದೆ : ವಿನಯ್ ಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದಲಿತರ ಉದ್ದಾರಕ್ಕೆ ವಾಜಪೇಯಿ ವಿಶೇಷ ಅಧಿವೇಶನ | ಸಂಸದ ಗೋವಿಂದ ಕಾರಜೋಳ
    Next Article
    ಆರ್‌ಎಸ್‌ಎಸ್ ಯಾವ ಕಾನೂನಾತ್ಮಕ ಗುರುತಿನೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ ; ಪ್ರಿಯಾಂಕ್ ಖರ್ಗೆ ಪ್ರಶ್ನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment