Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕರುನಾಡಿನ ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಜಯಂತಿ

    Source: Nudikarnataka

    21 Aug 2026, 02:28 AM
    2 days ago

    ಆರ್.ಕಾವೇರಿ ʼಕಲ್ಲರಳಿ ಹೂವಾಗಿ ಎಲ್ಲರಿಗೂ ಬೇಕಾಗಿ ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಾ ಸರ್ವಜ್ಞʼ ಎಂಬ ಸಾಲುಗಳು ಒಬ್ಬ ವ್ಯಕ್ತಿಯ ಮಹತ್ವ, ಅವರ ಬದುಕು ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಎಲ್ಲರಿಗೂ ಉಪಯುಕ್ತವಾಗುವ ವ್ಯಕ್ತಿತ್ವವನ್ನು ನೆನಪಿಸುತ್ತವೆ. ಇದೇ ಭಾವವನ್ನು ಕರ್ನಾಟಕದ ಸಾಮಾಜಿಕ ಪರಿವರ್ತನೆಯ ಇತಿಹಾಸದಲ್ಲಿ ಡಿ.ದೇವರಾಜ ಅರಸು ಅವರ ಬದುಕಿಗೂ ಅನ್ವಯಿಸಬಹುದು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯ ಮಣ್ಣಿನಲ್ಲಿ ಹುಟ್ಟಿ, ಕರುನಾಡಿನ ಜನಜೀವನದೊಂದಿಗೆ ಬೆರೆತ ಜೀವವದು. ಶೋಷಿತರು, ಹಿಂದುಳಿದವರು, ದಲಿತರು, ಬಡವರು, ರೈತರು ಹಾಗೂ ಅವಕಾಶಗಳಿಂದ […] The post ಕರುನಾಡಿನ ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಜಯಂತಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ‘ವಂದೇ ಮಾತರಂ’ 2 ಪ್ಯಾರಾಗಳಿಗಷ್ಟೇ ಸೀಮಿತ : ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯ
    Next Article
    ಯಶ್ ಯಶಸ್ಸು ಮತ್ತು ನಾನು….

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment