Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅನ್ನಂ‌ ಬ್ರಹ್ಮ ಮಾಲಿಕೆ | ಸಿಹಿ ಸಂತೋಷ, ಖಾರ ಕೋಪ, ಕಹಿ ದುಃಖ… ಆಹಾರ-ಭಾವದ ನಂಟು ತೆರೆದಿಟ್ಟ ರಾಘವೇಶ್ವರ ಶ್ರೀ

    Source: HOSADIGANTHA

    21 Aug 2026, 02:30 AM
    2 days ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರವೆಂದರೆ ಕೇವಲ ಹಸಿವು ನೀಗಿಸುವ ವಸ್ತುವಲ್ಲ, ಅದರ ರುಚಿಗೂ ಮನುಷ್ಯನ ಭಾವನೆಗಳಿಗೂ ನಿಕಟ ಸಂಬಂಧವಿದೆ. ನಾವು ಸೇವಿಸುವ ಆಹಾರದ ರಸಗಳು ದೇಹದ ಮೇಲೆ ಮಾತ್ರವಲ್ಲ, ಮನಸ್ಸಿನ ಭಾವಗಳ ಮೇಲೂ ಪರಿಣಾಮ ಬೀರುತ್ತವೆ. ಸಿಹಿ ಸಂತೋಷದ ಭಾವವನ್ನು, ಖಾರ ಕೋಪವನ್ನು, ಕಹಿ ದುಃಖವನ್ನು ಹಾಗೂ ಹುಳಿ ಗರ್ವದ ಭಾವನೆಯನ್ನು ಉಂಟುಮಾಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ […] The post ಅನ್ನಂ‌ ಬ್ರಹ್ಮ ಮಾಲಿಕೆ | ಸಿಹಿ ಸಂತೋಷ, ಖಾರ ಕೋಪ, ಕಹಿ ದುಃಖ… ಆಹಾರ-ಭಾವದ ನಂಟು ತೆರೆದಿಟ್ಟ ರಾಘವೇಶ್ವರ ಶ್ರೀ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ನಕಲಿ ಔಷಧ ದಂಧೆ ತನಿಖೆಗೆ ಸಿಎಂ ಖಡಕ್ ಆಕ್ಷನ್: ಜಂಟಿ ಕಮಿಷನರ್ ವಂಶಿಕೃಷ್ಣ ನೇತೃತ್ವದಲ್ಲಿ ‘SIT’ ರಚನೆ
    Next Article
    ಎಸಿಪಿ ಕಚೇರಿ ಅಂಗಳದ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಕನ್ನ ಹಾಕಿದ ಕಳ್ಳರು: ದೇವಿಯ ವಿಗ್ರಹದ ಬೆಳ್ಳಿ ಕವಚ, ಕರಿಮಣಿ, ಚಿನ್ನಾಭರಣ ಕಳವು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment