Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಳೇ ಕಬ್ಬಿಣ ಸಾಗಾಣಿಕೆ ಪ್ರಕರಣ | ಬಹಿರಂಗ ಚರ್ಚೆಗೆ ಬಾರದ ಅಧಿಕಾರಿಗಳ ವಿರುದ್ಧ ಹೋರಾಟಗಾರರ ಆಕ್ರೋಶ

    Source: Nudikarnataka

    02 Sep 2026, 01:15 PM
    22 hours ago

    ಮಂಡ್ಯ: ಜಿಲ್ಲಾ ಪಂಚಾಯಿತಿ ಆವರಣದಲ್ಲಿದ್ದ 60 ಟನ್ ಹಳೇ ಕಬ್ಬಿಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಕಾರ‌್ಯಕರ್ತರು ಅಧಿಕಾರಿಗಳನ್ನು ಬಹಿರಂಗ ಸಭೆಗೆ ಆಹ್ವಾನಿಸಿದ್ದರೂ ಬಾದರೆ ಇರುವುದನ್ನು ಖಂಡಿಸಿ ಹಣೆಗೆ ಯುಭೂತಿ ಬಳಿದುಕೊಂಡು ” ಉಘೇ ಉಘೇ ಸಿಇಒ ನಂದಿನಿ ಹೊಗೆ ಹೊಗೆ ಚಳುವಳಿ” ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆಯಲು ವಿನೂತನ ಪ್ರತಿಭಟನೆ ನಡೆಸಿದರು. ಕಳೆದ 17ನೇ ದಿನವು ಮುಂದುವರಿಯುತ್ತಿರುವ […] The post ಹಳೇ ಕಬ್ಬಿಣ ಸಾಗಾಣಿಕೆ ಪ್ರಕರಣ | ಬಹಿರಂಗ ಚರ್ಚೆಗೆ ಬಾರದ ಅಧಿಕಾರಿಗಳ ವಿರುದ್ಧ ಹೋರಾಟಗಾರರ ಆಕ್ರೋಶ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದೆಹಲಿ | ಎಐಸಿಸಿ ನಾಯಕರನ್ನು ಭೇಟಿ ಮಾಡಿದ ಸಚಿವ ಚಲುವರಾಯಸ್ವಾಮಿ
    Next Article
    ಮೇಕೆದಾಟುಗೆ ಶೀಘ್ರ ಹಸಿರು ನಿಶಾನೆ ತೋರಿ – CWC ಅಧ್ಯಕ್ಷರಿಗೆ ಸಚಿವ ಚಲುವರಾಯಸ್ವಾಮಿ ಆಗ್ರಹ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment