Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಕಲಿ ನೋಟು ತಯಾರಿಕೆ ಕೇಸ್‌ಗೆ ಬಿಗ್ ಟ್ವಿಸ್ಟ್: ಮತ್ತೆ ಮೂವರು ಅರೆಸ್ಟ್‌

    Source: HOSADIGANTHA

    04 Sep 2026, 05:37 PM
    2 days ago

    ಹೊಸದಿಗಂತ ವರದಿ ರಾಮನಗರ: ಶಾಂತಿಲಾಲ್ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ಮನೆಯಲ್ಲಿ 200 ಮತ್ತು 500 ಮುಖಬೆಲೆಯ ನಕಲಿ ನೋಟು ತಯಾರಿಸುವ ಜಾಲದ ಬೆನ್ನಟ್ಟಿರುವ ಐಜೂರು ಠಾಣೆ ಪೊಲೀಸರು, ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ 10ಕ್ಕೇರಿದೆ. ತರಕಾರಿ ವ್ಯಾಪಾರಿಯಾಗಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಟೌನ್‌ನ ಅಶ್ರಫ್ ಅಲಿ, ಆಟೋಚಾಲಕನಾಗಿರುವ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯ ಮಂಜು ಅಲಿಯಾಸ್ ಶಿವರಾಜು, ಟ್ರಾಕ್ಟರ್ ಚಾಲಕನಾಗಿರುವ ಕನಕಪುರದ ಮೇಳೆಕೋಟೆಯ ನಾಗರಾಜು ಬಂಧಿತರು. ಅಶ್ರಫ್ ಸೂಚನೆ ಮೇರೆಗೆ ಮಂಜು ಮತ್ತು […] The post ನಕಲಿ ನೋಟು ತಯಾರಿಕೆ ಕೇಸ್‌ಗೆ ಬಿಗ್ ಟ್ವಿಸ್ಟ್: ಮತ್ತೆ ಮೂವರು ಅರೆಸ್ಟ್‌ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಜಮೀನಲ್ಲೇ ಚುಕ್ಕಿ..ಚುಕ್ಕಿ.. ಜಿಂಕೆ ಮಾಂಸ ಪಾಲು ಮಾಡುವಾಗ ಸಿಕ್ಕಿಬಿದ್ದ ಮೂವರು! ಎ1 ಸೇರಿ ಮೂವರು ಎಸ್ಕೇಪ್! ಪೂರ್ತಿ ಮಾಹಿತಿ
    Next Article
    ಮಂಡ್ಯದಲ್ಲಿ ಒಂಬತ್ತು ವರ್ಷದ ಬಾಲಕಿ ನೇಣಿಗೆ ಶರಣು : ಕಾರಣ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment