Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕುಮಾರಸ್ವಾಮಿ ಬಗ್ಗೆ ಭಯದಿಂದ ಮಾತನಾಡುವುದಿಲ್ಲ: ಶಾಸಕ ಗಣಿಗ ರವಿಕುಮಾರ್

    Source: Nudikarnataka

    09 Sep 2026, 01:06 PM
    22 hours ago

    ಮಂಡ್ಯ :ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆ ತಾನು ಮಾತನಾಡುವುದು ಯಾವುದೇ ಭಯ ಅಥವಾ ರಾಜಕೀಯ ಒತ್ತಡದಿಂದಲ್ಲ. ಅವರು ಹಿರಿಯರು ಹಾಗೂ ಸಮಾಜದ ನಾಯಕರು ಎಂಬ ಗೌರವದಿಂದ ಅವರನ್ನು ಅಣ್ಣ ಎಂದು ಕರೆಯುತ್ತೇನೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗೌಡ (ಗಣಿಗ) ಸ್ಪಷ್ಟಪಡಿಸಿದರು. ಮಂಡ್ಯದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಮನದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಗ್ಗೆ ನಾನು ಮಾತಾಡಲ್ಲ. ಅವರನ್ನು ಅಣ್ಣ ಎನ್ನುವುದು ಭಯದಿಂದಾಗಲಿ, ಹೆದರಿಕೆಯಿಂದಾಗಲಿ ಅಲ್ಲ. ಅವರು ಹಿರಿಯರು, ಸಮಾಜದ ನಾಯಕರು […] The post ಕುಮಾರಸ್ವಾಮಿ ಬಗ್ಗೆ ಭಯದಿಂದ ಮಾತನಾಡುವುದಿಲ್ಲ: ಶಾಸಕ ಗಣಿಗ ರವಿಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಿಮ್ಸ್ ಜಾಗ ಒತ್ತುವರಿ ತೆರವಿಗೆ ಆಗ್ರಹ : ಮೂರು ದಿನಗಳ ಅಮರಣಾಂತ ಉಪವಾಸ ಅಂತ್ಯ
    Next Article
    ಮೇಕೆದಾಟು ನಿರ್ಮಾಣವೇ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ: ಶಾಸಕ ಗಣಿಗ ರವಿಕುಮಾರ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment