Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ರೂಟ್‌ ಮ್ಯಾಪ್ ಇರುತ್ತೆ, ಅಲ್ಲೇ ಪಟಾಕಿ ಹಚ್ಚೋದು ಯಾಕೆ?’: ಟಿ.ನರಸೀಪುರ ಇನ್ಸ್‌ಪೆಕ್ಟರ್‌ಗೆ ಪ್ರಿಯಾಂಕ್ ಖರ್ಗೆ ಬೆಂಬಲ

    Source: HOSADIGANTHA

    14 Sep 2026, 10:55 PM
    1 day ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ಜಿಲ್ಲೆಯ ಟಿ. ನರಸೀಪುರದ ಗಣೇಶೋತ್ಸವ ಮೆರವಣಿಗೆ ಈಗ ಸಿಕ್ಕಾಪಟ್ಟೆ ಚರ್ಚೆಯಲ್ಲಿರೋ ವಿಷ್ಯ. ಮಸೀದಿ ಮುಂದೆ ಪಟಾಕಿ ಹಚ್ಚಬೇಡಿ ಎನ್ನುವ ಖಡಕ್ ವಾರ್ನಿಂಗ್ ನೀಡಿರೋ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ಖಡಕ್ ಆಗಿ ಸೂಚನೆ ಕೊಟ್ಟಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಗಣೇಶ ಮೆರವಣಿಗೆಗೆ ನಿಗದಿತ ರೂಟ್‌ ಮ್ಯಾಪ್ ಇರುತ್ತದೆ. ಹೀಗಿರುವಾಗ ಮಸೀದಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಬಳಿ ಪಟಾಕಿ ಸಿಡಿಸುವ ಅಗತ್ಯವೇನು […] The post ‘ರೂಟ್‌ ಮ್ಯಾಪ್ ಇರುತ್ತೆ, ಅಲ್ಲೇ ಪಟಾಕಿ ಹಚ್ಚೋದು ಯಾಕೆ?’: ಟಿ.ನರಸೀಪುರ ಇನ್ಸ್‌ಪೆಕ್ಟರ್‌ಗೆ ಪ್ರಿಯಾಂಕ್ ಖರ್ಗೆ ಬೆಂಬಲ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕರ್ನಾಟಕಕ್ಕೆ ಬರದ ‘ಬಿಗ್ ಅಲರ್ಟ್’; ನೀರು, ಕರೆಂಟ್‌ಗೂ ಕಾಡಲಿದೆ ಕೊರತೆ: ಸಿಎಂ ಡಿ.ಕೆ. ಶಿವಕುಮಾರ್
    Next Article
    ಕಲಬುರಗಿಯಲ್ಲಿ ಚೌತಿ ಸಡಗರ: ಐತಿಹಾಸಿಕ ಕೋಟೆ ಎದುರು ಕೇದಾರನಾಥ ಥೀಮ್‌ನ ಭವ್ಯ ಮಂದಿರದಲ್ಲಿ ಗಣೇಶನ ಪ್ರತಿಷ್ಠಾಪನೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment