Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಉಮರ್ ಖಾಲಿದ್ ರಾಷ್ಟ್ರೀಯವಾದಿಯೇ? ಬಿ.ಕೆ. ಹರಿಪ್ರಸಾದ್‌ ಬಳಿ ಸ್ಪಷ್ಟನೆ ಕೇಳಿದ ದರ್ಶನ್ ಹೆಗಡೆ

    Source: HOSADIGANTHA

    15 Sep 2026, 11:44 PM
    1 day ago

    ಹೊಸದಿಗಂತ ವರದಿ ಹುಬ್ಬಳ್ಳಿ : ಗ್ಲೋರಿಫೈಯಿಂಗ್ ಟೆರರಿಸ್ಟ್ ಅಫ್ಜಲ್ ಗುರು ವನ್ನು ಬಹಿರಂಗವಾಗಿ ಬೆಂಬಲಿಸಿದ್ದ, ಭಾರತದ ಅಖಂಡತೆಗೆ ಧಕ್ಕೆ ಬರುವ ಕಾರ್ಯ ಮಾಡಿದ್ದ ಉಮರ್ ಖಾಲಿದ್ ರಾಷ್ಟ್ರೀಯವಾದಿಯೇ ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಲಿ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ್ ಹೆಗಡೆ ಒತ್ತಾಯಿಸಿದ್ದಾರೆ. ಹರಿಪ್ರಸಾದ್ ಅವರು ಉಮರ್ ಖಾಲಿದ್ ಅವರನ್ನು “ರಾಷ್ಟ್ರೀಯವಾದಿ” ಎಂದು ಪ್ರಮಾಣೀಕರಿಸಿರುವುದು ಕಾಂಗ್ರೆಸ್‌ನ ಸಂಪೂರ್ಣ ಬೌದ್ಧಿಕ ದಿವಾಳಿತನವನ್ನು ಬಹಿರಂಗಪಡಿಸಿದೆ.2001ರ ಭಾರತೀಯ ಸಂಸತ್ ಮೇಲಿನ ಭೀಕರ ದಾಳಿಯ ಪ್ರಮುಖ ಸಂಚುಕೋರ ಹಾಗೂ ಶಿಕ್ಷೆಗೆ […] The post ಉಮರ್ ಖಾಲಿದ್ ರಾಷ್ಟ್ರೀಯವಾದಿಯೇ? ಬಿ.ಕೆ. ಹರಿಪ್ರಸಾದ್‌ ಬಳಿ ಸ್ಪಷ್ಟನೆ ಕೇಳಿದ ದರ್ಶನ್ ಹೆಗಡೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ರಾಜ್ಯದಲ್ಲಿ ಮುಂದಿನ ಮೂರು ಗಂಟೆ ಭಾರೀ ಮಳೆ: ಈ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ
    Next Article
    ಬೆಂಗಳೂರಿನ ಹಲವು ಕಡೆ ಒಂದು ಗಂಟೆಯಿಂದ ಜೋರು ಮಳೆ: ಟ್ರಾಫಿಕ್‌ ಜಾಮ್‌, ಜನರಿಗೆ ಸಂಕಷ್ಟ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment