Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಸೀದಿ ಮುಂದೆ ಗಣಪನಿಗೆ ಆರತಿ : ನಾಗಮಂಗಲದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಮೆರೆದ ಕ್ಷಣ

    Source: Nudikarnataka

    19 Sep 2026, 09:27 AM
    1 day ago

    ಕಬ್ಬಿನ ಹಾಲು, ಹೂವು ನೀಡಿ ಗಣೇಶ ವಿಸರ್ಜನಾ ಮೆರವಣಿಗೆಗೆ ಮುಸ್ಲಿಂ ಬಾಂಧವರ ಆತ್ಮೀಯ ಸ್ವಾಗತ ಮಸೀದಿಯ ಮುಂಭಾಗ ಸೌಹಾರ್ದತೆಯ ಸಂಗಮ ನಾಗಮಂಗಲ, ಸೆ.18: ರಾಜ್ಯದಲ್ಲಿ ಸೌಹಾರ್ದತೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ನಡೆದಿದೆ. ನಾಗಮಂಗಲ ಪಟ್ಟಣದ ಪ್ರಮುಖ ರಸ್ತೆಯಲ್ಲಿರುವ ಪ್ರಸಿದ್ಧ ಮಸೀದಿಯ ಮುಂಭಾಗದಿಂದ ಗಣೇಶ ಮೂರ್ತಿಯ ಭವ್ಯ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ, ಪರಸ್ಪರ ಸಹಬಾಳ್ವೆಯಿಂದ ಸಾಗಿದೆ. ಕಳೆದ ಬಾರಿ ಇದೇ ಸ್ಥಳದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಗಲಾಟೆ […] The post ಮಸೀದಿ ಮುಂದೆ ಗಣಪನಿಗೆ ಆರತಿ : ನಾಗಮಂಗಲದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಮೆರೆದ ಕ್ಷಣ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಹಿರಿಯ ನಾಗರಿಕರು ಹಕ್ಕುಗಳ ಬಗ್ಗೆ ಜಾಗೃತರಾಗಿ, ಕಾನೂನು ನೆರವು ಪಡೆಯಿರಿ | ಡಾ.ಕಾಂತರಾಜ್
    Next Article
    ಅತ್ಯುತ್ತಮ ಕಾರ್ಯನಿರ್ವಹಣೆ | ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಪ್ರಥಮ ಬಹುಮಾನ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment