Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಸಂಕ್ರಾಂತಿಗೆ ಸೂರ್ಯಪಥ ಬದಲಾವಣೆಯಂತೆ ಡಿ.ಕೆ.ಶಿವಕುಮಾರ್ ಪಥವೂ ಬದಲಾವಣೆ: ಶಾಸಕ ಬಸವರಾಜ್

    2 hours ago

    ಹೊಸ ದಿಗಂತ ವರದಿ, ದಾವಣಗೆರೆ ಸಂಕ್ರಾಂತಿಗೆ ಸೂರ್ಯಪಥ ಬದಲಾವಣೆ ಜೊತೆಗೆ ನಮ್ಮ ಡಿಸಿಎಂ ಪಥವೂ ದೆಹಲಿ ಕಡೆ ಬದಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಡೆ ಪಥ ಬದಲಾವಣೆ ಆಗಿದ್ದು, ಮುಖ್ಯಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಡಿಕೆಶಿ ಆಪ್ತ ವಲಯದ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ವಿಶ್ವಾಸ ವ್ಯಕ್ಯಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಏಳೂವರೆ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಹೊಸಬರು ಶಾಸಕರಾಗಲು ಕಾರಣರಾಗಿರುವ ಡಿ.ಕೆ.ಶಿವಕುಮಾರ್ […] The post ಸಂಕ್ರಾಂತಿಗೆ ಸೂರ್ಯಪಥ ಬದಲಾವಣೆಯಂತೆ ಡಿ.ಕೆ.ಶಿವಕುಮಾರ್ ಪಥವೂ ಬದಲಾವಣೆ: ಶಾಸಕ ಬಸವರಾಜ್ appeared first on ONLINE EDITION.

    Click here to Read More
    Previous Article
    ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಬಿಜೆಪಿ ನಾಯಕ ಸಿದ್ದೇಶ್ವರ
    Next Article
    SHOCKING NEWS | ಶತಾಯುಷಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment