Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    Travel | ಬೇಸಿಗೆಯಲ್ಲಿ ದರುಶನ, ಮಳೆಗಾಲದಲ್ಲಿ ಜಲಸಮಾಧಿ! ಕರ್ನಾಟಕದ ಈ ವಿಶಿಷ್ಟ ಚರ್ಚ್ ಇತಿಹಾಸ ಗೊತ್ತೇ?

    Source: HOSADIGANTHA

    30 May 2026, 05:22 PM
    1 week ago

    ಕರ್ನಾಟಕದಲ್ಲಿ ಹತ್ತಾರು ಸುಂದರ ಹಾಗೂ ಐತಿಹಾಸಿಕ ತಾಣಗಳಿವೆ. ಆದರೆ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯಲ್ಲಿರುವ ‘ರೋಸರಿ ಚರ್ಚ್’ ಇವುಗಳಿಗಿಂತ ತೀರಾ ಭಿನ್ನ ಮತ್ತು ವಿಶಿಷ್ಟವಾಗಿದೆ. ಮಳೆಗಾಲದಲ್ಲಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವ ಮತ್ತು ಬೇಸಿಗೆಯಲ್ಲಿ ಮಾತ್ರ ದರುಶನ ನೀಡುವ ಈ ಕೈಬಿಟ್ಟ ಚರ್ಚ್, ಪ್ರವಾಸಿಗರ ಪಾಲಿಗೆ ಅತ್ಯಂತ ನಿಗೂಢ ಹಾಗೂ ಕುತೂಹಲಕಾರಿ ಜಾಗವಾಗಿದೆ. ಮುಳುಗುವ ಚರ್ಚ್‌ನ ಇತಿಹಾಸ ಫ್ರೆಂಚ್ ಮಿಷನರಿಗಳಿಂದ 1860 ರ ದಶಕದಲ್ಲಿ ಹೇಮಾವತಿ ನದಿಯ ದಂಡೆಯ ಮೇಲೆ ಈ ರೋಸರಿ ಚರ್ಚ್ ಅನ್ನು ಭವ್ಯವಾಗಿ ನಿರ್ಮಿಸಲಾಗಿತ್ತು. ಗೋಥಿಕ್ […] The post Travel | ಬೇಸಿಗೆಯಲ್ಲಿ ದರುಶನ, ಮಳೆಗಾಲದಲ್ಲಿ ಜಲಸಮಾಧಿ! ಕರ್ನಾಟಕದ ಈ ವಿಶಿಷ್ಟ ಚರ್ಚ್ ಇತಿಹಾಸ ಗೊತ್ತೇ? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
    Click here to Read More
    Previous Article
    SRH vs RR | ಎಲಿಮಿನೇಟರ್ ಫೈಟ್‌ನಲ್ಲಿ ರಾಜಸ್ಥಾನ್ ಅಬ್ಬರ: ಸನ್‌ರೈಸರ್ಸ್ ಫೈನಲ್ ಕನಸು ಭಗ್ನ
    Next Article
    Hair Care | ಕೂದಲಿನ ಆರೋಗ್ಯಕ್ಕೆ ದಿನಾಲೂ ಎಣ್ಣೆ ಹಚ್ಚುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸ್ಟೋರಿ ಓದಿ

    Related ಜೀವನ ಶೈಲಿ Updates:

    Are you sure? You want to delete this comment..! Remove Cancel

    Comments (0)

      Leave a comment