Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಳೇ ದ್ವೇಷಕ್ಕೆ ಯುವಕನ ಭೀಕರ ಕೊ*ಲೆ: 11 ಜನ ಹಂತಕರ ಪೈಕಿ ಏಳು ಆರೋಪಿಗಳು ಅರೆಸ್ಟ್

    Source: HOSADIGANTHA

    16 Jul 2026, 12:53 PM
    22 hours ago

    ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು 11 ಜನರ ಗ್ಯಾಂಗ್ ಅತ್ಯಂತ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಹಿಡಕಲ್ ಜಲಾಶಯದ ಬಳಿ ಈ ರಕ್ತಸಿಕ್ತ ಘಟನೆ ಸಂಭವಿಸಿದೆ. ಮೃತ ಯುವಕ, ಫಾಸ್ಕಲ್ ಹೃದಯ್ ರಾಜ್ ಮುತ್ತುಸ್ವಾಮಿ (31 ವರ್ಷ) ಮಾಣಿಕವಾಡಿ ಗ್ರಾಮ, ಗೋಕಾಕ ತಾಲೂಕಿನ ನಿವಾಸಿ ಎಂದು ತಿಳಿದು ಬಂದಿದೆ. ಮೃತ ಫಾಸ್ಕಲ್ ತನ್ನ ಸ್ನೇಹಿತರೊಂದಿಗೆ ನಿಸರ್ಗ ಸೌಂದರ್ಯವನ್ನು […] The post ಹಳೇ ದ್ವೇಷಕ್ಕೆ ಯುವಕನ ಭೀಕರ ಕೊ*ಲೆ: 11 ಜನ ಹಂತಕರ ಪೈಕಿ ಏಳು ಆರೋಪಿಗಳು ಅರೆಸ್ಟ್ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಬಿ.ಸಿ. ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಕಡಿದು ಯುವತಿಯ ಬರ್ಬರ ಕೊ*ಲೆ
    Next Article
    ಭಾರತದ ಗೆಲುವಿನ ಹೀರೋಗೆ ಐಸಿಸಿ ಶಾಕ್: ಯುವ ವೇಗಿ ಗುರ್ನೂರ್ ಬ್ರಾರ್‌ಗೆ ದಂಡದ ಬರೆ!

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment