Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕುಮಾರಸ್ವಾಮಿ ಟೀಕಿಸಿದರೆ ಮಂಡ್ಯ ಶಾಸಕರು ದೊಡ್ಡವರಾಗುವುದಿಲ್ಲ-ಬಿ.ಆರ್. ರಾಮಚಂದ್ರು

    Source: Nudikarnataka

    16 Jul 2026, 03:01 PM
    20 hours ago

    ಮಂಡ್ಯ : ರಾಜಕಾರಣದಲ್ಲಿ ಅಂಬೆಗಾಲು ಇಟ್ಟಿರುವ ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗಣಿಗ ಅವರು ಕೇಂದ್ರ ಸರ್ಕಾರದ ಕೈಗಾರಿಕಾ ಸಚಿವರು ಹಾಗೂ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ‌್ಯ ನಿರ್ವಹಿಸಿರುವ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ವ್ಯಂಗ್ಯದ ಮಾತನಾಡಿದರೆ ದೊಡ್ಡವರಾಗುತ್ತೇನೆಂಬ ಭ್ರಮೆಯಿಂದ ಹೊರ ಬರಲಿ ಎಂದು ಜೆಡಿಎಸ್ ಮುಖಂಡ ಬಿ.ಆರ್. ರಾಮಚಂದ್ರು ತಿರುಗೇಟು ನೀಡಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಡದಿ ರೈತರ ಹೋರಾಟದ ಬಗ್ಗೆ ರಾಜ್ಯದ ಉನ್ನತ ನಾಯಕರಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ […] The post ಕುಮಾರಸ್ವಾಮಿ ಟೀಕಿಸಿದರೆ ಮಂಡ್ಯ ಶಾಸಕರು ದೊಡ್ಡವರಾಗುವುದಿಲ್ಲ-ಬಿ.ಆರ್. ರಾಮಚಂದ್ರು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ 2400 ಕೋಟಿ ರೂ. ಬಿಡುಗಡೆ : ದಿನೇಶ್ ಗೂಳಿಗೌಡ
    Next Article
    ಶ್ರೀರಾಮಮಂದಿರದ ಹುಂಡಿ ಕಳವು ಪ್ರಕರಣ : ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment