Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜು.15ಕ್ಕೆ ರಾಜಕೀಯ ಮುನ್ನೋಟ ಸಭೆ : ಚೇತನ್ ಅಹಿಂಸಾ ಉಪಸ್ಥಿತಿ

    Source: Dinamana

    12 Jul 2026, 02:28 PM
    19 hours ago

    ಹರಿಹರ : ನಗರದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಜು.15 ರಂದು ಮಧ್ಯಾಹ್ನ 1ಕ್ಕೆ ಬದಲಾವಣೆ ಬಯಸುವವರಿಗೆ-ಜನಶಕ್ತಿ ಅಭಿಯಾನದ ನಿಮಿತ್ತ ರಾಜಕೀಯ ಮುನ್ನೋಟ ಸಭೆ ಆಯೋಜಿಸಿದೆ. ಸಭೆಯಲ್ಲಿ ಚಿತ್ರನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಭಾಗವಹಿಸುವರು. ಜನಶಕ್ತಿ ನಮ್ಮ ಶಕ್ತಿ, ಒಗ್ಗಟ್ಟಿನಿಂದ ಒಳ್ಳೆಯ ಸಮಾಜದ ನಿರ್ಮಾಣ, ಸತ್ಯ, ಶ್ರಮ, ಸಮಾನತೆ, ಸಂವಿಧಾನದ ಆಶಯದೊಂದಿಗೆ, ಡಾ.ಬಿ.ಆರ್.ಅಂಬೇಡ್ಕರ್, ಕಾನ್ಶಿರಾಮ್ ಹಾಗೂ ಪರಿಯಾರ್ ರಂತಹ ಸ್ಮರಣೀಯರ ವಿಚಾರಧಾರೆಯಡಿ ಸಂವಾದ ನಡೆಯಲಿದೆ. Read also : ನಾದಬ್ರಹ್ಮ ಕರಗಿತು,ಕೋಗಿಲೆ ಮೌನವಾಯಿತು : 40 […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಜುಲೈ 18ರಿಂದ ರಾಜ್ಯಮಟ್ಟದ ಯೋಗಾಸನ ನಿರ್ಣಾಯಕರ ತರಬೇತಿ ಶಿಬಿರ 
    Next Article
    ನಾದಬ್ರಹ್ಮ ಕರಗಿತು,ಕೋಗಿಲೆ ಮೌನವಾಯಿತು : 40 ಸಾವಿರ ಹಾಡುಗಳ ಸರದಾರತಿ ಎಸ್.ಜಾನಕಿ 

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment