Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ತುಟಿಗೆ ಬಿದ್ದ ಏಟಿಗೆ ಹೊಲಿಗೆ ಹಾಕೋಕೆ ಹೋಗಿ ಅನಾಹುತ: ಕಂದನ ಜೀವ ಪಡೆದ ಅನಸ್ತೇಶಿಯಾ ಡೋಸ್‌?

    Source: HOSADIGANTHA

    11 Jul 2026, 10:47 AM
    12 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವೈದ್ಯರು ನೀಡಿದ ಅನಸ್ತೇಶಿಯಾದಿಂದ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದ ಕಣ್ಣೂರಿನ ಎರಮಮ್‌- ಕುಟ್ಟೂರ್‌ ನಿವಾಸಿಗಳಾದ ಸೂರಜ್‌ ಹಾಗೂ ವಿಜಿಶಾ ದಂಪತಿಯ ಕಂದ ದೇವಾಂಶ್‌ ಶೌರ್ಯ ಆಟವಾಡುವಾಗ ಬಿದ್ದು ತುಟಿಗೆ ಗಾಯ ಮಾಡಿಕೊಂಡಿದ್ದ. ಕೂಡಲೇ ಪೋಷಕರು ಮಗುವನ್ನುಮಠಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಗಾಯ […] The post ತುಟಿಗೆ ಬಿದ್ದ ಏಟಿಗೆ ಹೊಲಿಗೆ ಹಾಕೋಕೆ ಹೋಗಿ ಅನಾಹುತ: ಕಂದನ ಜೀವ ಪಡೆದ ಅನಸ್ತೇಶಿಯಾ ಡೋಸ್‌? appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಬಿಪಿ, ಶುಗರ್, ಅಸ್ತಮ, ತಲೆ ನೋವು, ಗ್ಯಾಸ್ಟಿಕ್​ ಇದೆಯಾ! ನಾಳೆ ಕೋಟೆಯಲ್ಲಿದೆ ವಿಶೇಷ ಸದಾವಕಾಶ
    Next Article
    ಬಸ್​​ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದ ಕಂಡಕ್ಟರ್‌ ಅರೆಸ್ಟ್‌

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment