Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹನುಮ ಜಯಂತಿ : ಏ.2 ರಂದು ವಿದುಷಿ ಶ್ರೀಮತಿ ಶ್ರೀದೇವಿ ಇವರಿಂದ ‘ಭಕ್ತಿಸುಧೆ’ ಕಾರ್ಯಕ್ರಮ

    Source: Dinamana

    30 Mar 2026, 04:08 PM
    1 day ago

    ದಾವಣಗೆರೆ ಮಾ.30, : ನಗರದ ದೇವರಾಜ ಅರಸ್ ಬಡಾವಣೆ ‘ಸಿ’ ಬ್ಲಾಕ್, 3ನೇ ಮುಖ್ಯರಸ್ತೆ, 6ನೇ ತಿರುವುನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗರೆ ಇಲ್ಲಿ ಇದೇ ಬರುವ ಏಪ್ರಿಲ್ 2 ರಂದು ಗುರುವಾರ ಸಂಜೆ ‘ಹನುಮ ಜಯಂತಿ’ ನಿಮಿತ್ತ ನಮ್ಮ ನಾಡಿನ ಅಪ್ರತಿಮ ಸ್ವರಸಾಧಕಿ, ವಿದುಷಿ ಶ್ರೀಮತಿ ಶ್ರೀದೇವಿ ಭಂಢಾರಕರ ಜೋಶಿ ಹಾಗೂ ತಬಲಾ ಮಾಂತ್ರಿಕ ಪಂಡಿತ್ ಶ್ರೀ ರಾಘವೇಂದ್ರ ಜೋಶಿ ಆಕಾಶವಾಣಿ ಹಾಗೂ ದೂರದರ್ಶನದ ‘ಎ’ ಶ್ರೇಣಿ ಕಲಾವಿದರು ಬೆಂಗಳೂರು ಈ ಅಪೂರ್ವ ಜೋಡಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಸ್ವಾತಂತ್ರ್ಯ………
    Next Article
    ಮಾ.31 ರಂದು ಯುವ ಕಾಂಗ್ರೆಸ್‌ ಪದಾಧಿಕಾರಗಳು ಸಭೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment