Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    20 ವರ್ಷದ ಹಿಂದೆ ಮಂಡ್ಯ ಹೇಗಿತ್ತು ? ಈಗ ಹೇಗಿದೆ ಗೊತ್ತಿದೆಯೇ ? ; ರಾಮಚಂದ್ರುಗೆ ‘ಕೈ’ ಮುಖಂಡರ ತಿರುಗೇಟು

    Source: Nudikarnataka

    17 Jul 2026, 02:07 PM
    2 days ago

    ಕಳೆದ 20 ವರ್ಷಗಳ ಅವಧಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಹೇಗಿತ್ತು ? ರವಿಕುಮಾರ್ ಗೌಡ ಅವರು ಶಾಸಕರಾದ ನಂತರ ಕ್ಷೇತ್ರ ಹೇಗಿದೆ ? ಎಷ್ಟು ಅಭಿವೃದ್ದಿ ಆಗಿದೆ ಎಂಬುದನ್ನು ಮೊದಲು ತಿಳಿದು ಕೊಂಡು ನಂತರ ಜೆಡಿಎಸ್ ಮುಖಂಡ ರಾಮಚಂದ್ರು ಅವರು ನಮ್ಮ ಶಾಸಕರ ಬಗ್ಗೆ ಮಾತನಾಡಲಿ ಎಂದು ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್ ತಿರುಗೇಟು ನೀಡಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮಂಡ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ತಂದು, ನಗರ ಹಾಗೂ ಗ್ರಾಮೀಣ […] The post 20 ವರ್ಷದ ಹಿಂದೆ ಮಂಡ್ಯ ಹೇಗಿತ್ತು ? ಈಗ ಹೇಗಿದೆ ಗೊತ್ತಿದೆಯೇ ? ; ರಾಮಚಂದ್ರುಗೆ ‘ಕೈ’ ಮುಖಂಡರ ತಿರುಗೇಟು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಹಿಳೆಯ ಆಸ್ತಿ ಲಪಟಾಯಿಸಿದವರ ವಿರುದ್ದ ಕ್ರಮಕ್ಕೆ ಆಗ್ರಹ
    Next Article
    ಉತ್ತಮ ವಿದ್ಯಾಭ್ಯಾಸ ಮಾಡಿ ಪೋಷಕರಿಗೆ ಕೀರ್ತಿ ತನ್ನಿ : ರಮೇಶ್ ಬಂಡಿಸಿದ್ದೇಗೌಡ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment