Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಹಿಳೆಯ ಆಸ್ತಿ ಲಪಟಾಯಿಸಿದವರ ವಿರುದ್ದ ಕ್ರಮಕ್ಕೆ ಆಗ್ರಹ

    Source: Nudikarnataka

    17 Jul 2026, 01:09 PM
    1 day ago

    ಮಂಡ್ಯ: ನಗರದ ಕುವೆಂಪುನಗರ ವಾಸಿಗಳಾದ ಎಚ್.ಮಂಚಮ್ಮ ಅವರ ಅನಾರೋಗ್ಯ ಮತ್ತು ಅಸಹಾಯಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು, ಷಡ್ಯಂತ್ರ ರೂಪಿಸಿ ಕೋಟ್ಯಾಂತರ ರೂ. ಬೆಲೆಬಾಳುವ ಆಸ್ತಿಯನ್ನು ಲಪಟಾಯಿಸಿದವರ ವಿರುದ್ಧ ಕ್ರಮ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ-ಜಾಗೃತಿ ಅಭಿಯಾನ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಚಮ್ಮ ಅವರಿಗೆ “ವಿಲ್ ಪತ್ರ”ವೆಂದು ಸುಳ್ಳು ಮಾಹಿತಿ ನೀಡಿ, ಅವರ ಇಚ್ಚೆಗೆ ವಿರುದ್ದವಾಗಿ ಮತ್ತು ಒತ್ತಾಯ ಪೂರ್ವಕವಾಗಿ ನಂಬಿಕೆ ದ್ರೋಹದ ಮೂಲಕ “ಶುದ್ದ ಕ್ರಯಪತ್ರಕ್ಕೆ ಸಹಿ ಹಾಕಿಸಿಕೊಂಡು ಮೋಸ […] The post ಮಹಿಳೆಯ ಆಸ್ತಿ ಲಪಟಾಯಿಸಿದವರ ವಿರುದ್ದ ಕ್ರಮಕ್ಕೆ ಆಗ್ರಹ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಹಂತ ಹಂತವಾಗಿ ಮೂಲಸೌಕರ್ಯ ಕಲ್ಪಿಸಿ : ಜಿಲ್ಲಾಧಿಕಾರಿ
    Next Article
    20 ವರ್ಷದ ಹಿಂದೆ ಮಂಡ್ಯ ಹೇಗಿತ್ತು ? ಈಗ ಹೇಗಿದೆ ಗೊತ್ತಿದೆಯೇ ? ; ರಾಮಚಂದ್ರುಗೆ ‘ಕೈ’ ಮುಖಂಡರ ತಿರುಗೇಟು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment